ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯದೆಲ್ಲೆಡೆ ಬ್ಯಾಂಕ್ ನೌಕರರ ಯಶಸ್ವಿ ಪ್ರತಿಭಟನೆ
ರಾಜ್ಯದೆಲ್ಲೆಡೆ
ಬ್ಯಾಂಕ್
ನೌಕರರ
ಯಶಸ್ವಿ
ಪ್ರತಿಭಟನೆ
ವಿದೇಶಿ
ಹೂಡಿಕೆ
ವಿರೋಧಿಸಿ
ರಾಷ್ಟ್ರಾದ್ಯಂತ
ಬ್ಯಾಂಕ್
ನೌಕರರ
ಮುಷ್ಕರ
ನೂರಕ್ಕೂ ಅಧಿಕ ಬ್ಯಾಂಕ್ ಉದ್ಯೋಗಿಗಳು ನಗರದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಖ್ಯಕಚೇರಿಯ ಎದುರು ಪ್ರತಿಭಟಿಸಿದರು. ಮುಷ್ಕರದ ಪರಿಣಾಮ ಬ್ಯಾಂಕ್ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.
ರಾಷ್ಟ್ರದೆಲ್ಲೆಡೆ ಅಖಿಲ ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟ ನೀಡಿದ ಕರೆ ಮೇರೆಗೆ ರಾಜ್ಯದಲ್ಲಿ ನಡೆಸಲಾದ ಮುಷ್ಕರ ಸಂಪೂರ್ಣವಾಗಿ ಯಶಸ್ಸು ಸಾಧಿಸಿದೆ. ಮುಷ್ಕರಕ್ಕೆ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ನೌಕರರು ಆಗಮಿಸಿದ್ದರು ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ತಿಳಿಸಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Tuesday, March 22, 2005, 23:53 [IST]