ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಪ್ಪನ ಕನಸಂತೆ ನಾನು ಡಾಕ್ಟರ್‌ ಹಿರಣ್ಣಯ್ಯನಾದೆ’

By Staff
|
Google Oneindia Kannada News

‘ಅಪ್ಪನ ಕನಸಂತೆ ನಾನು ಡಾಕ್ಟರ್‌ ಹಿರಣ್ಣಯ್ಯನಾದೆ’
ಮೈಸೂರು ಮುಕ್ತವಿಶ್ವವಿದ್ಯಾಲಯದಲ್ಲಿ ಐದನೇ ಘಟಿಕೋತ್ಸವ, ಹನ್ನೊಂದು ಮಂದಿಗೆ ಚಿನ್ನ

ಬೆಂಗಳೂರು : ಇಷ್ಟು ದಿನ ನಾಟಕದ ಮೂಲಕ ಸಮಾಜ ಕಟ್ಟುವ ಎಂಜಿನಿಯರ್‌, ನೊಂದ ಹಾಗೂ ಬೇಸರಗೊಂಡ ಮನಸ್ಸಿಗೆ ಮುದ ನೀಡುವ ಡಾಕ್ಟರ್‌ ಆಗಿದ್ದೆ. ಇಂದು ಅಧಿಕೃತ ಡಾಕ್ಟರ್‌ ಎನಿಸಿಕೊಂಡೆ ಎಂದು ರಂಗ ಚೇತನ ಮಾಸ್ಟರ್‌ ಹಿರಣ್ಣಯ್ಯ ಅಭಿಪ್ರಾಯಪಟ್ಟರು.

ಮೈಸೂರು ಮುಕ್ತವಿಶ್ವಾವಿದ್ಯಾಲಯದ ಐದನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಚತುರ್ವೇದಿ ಅವರಿಂದ ಗೌರವ ಡಾಕ್ಟರೇಟ್‌ ಸ್ವೀಕರಿಸಿದ ಅವರು, ನಾನು ಡಾಕ್ಟರ್‌ ಆಗಬೇಕು ಎನ್ನುವ ಅಪ್ಪನ ಕನಸು ಇಂದು ನನಸಾಗಿದೆ ಎಂದರು.

ಮುಕ್ತ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಪಡೆದ ಸಾಧಕರು :

ಪಿ.ಸೆಲ್ವಿ(ಬಿಎ), ಮೊಹಮ್ಮದ್‌ ಹಾಜಿಖ್‌(ಎಂಎ-ಉರ್ದು), ರಂಗಪ್ಪ(ಎಂಎ-ಇತಿಹಾಸ), ನಾರಾಯಣಸ್ವಾಮಿ(ಎಂಎ-ರಾಜ್ಯಶಾಸ್ತ್ರ), ಮಯೂರ್‌ ಜೋಷಿ(ಎಂಎ-ಸಮಾಜಶಾಸ್ತ್ರ), ಗ್ರೀಷ್ಮ ಪ್ರಭು(ಎಂಕಾಂ), ಪ್ರತಿಭಾ ಜೆನಿಫರ್‌ ಅಂದ್ರಾಜೆ(ಎಂಬಿಎ), ಜಯಕುಮಾರ್‌(ಬಿಕಾಂ), ಲಲಿತಾ ಲಕ್ಷ್ಮಿ ಎನ್‌.ಭಟ್‌(ಎಂ.ಇಡಿ), ಎಲ್‌.ಸವಿತಾ(ಬಿ.ಇಡಿ), ಟಿ.ಕೃಷ್ಣಮೂರ್ತಿ(ಬಿ.ಇಡಿ), ಜಿ.ನಿರ್ಮಲ(ಬಿಎಲ್‌ಐಎಸ್ಸಿ)

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X