ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೊಲೆಗಡುಗ ಮರ ಬಾಲಕನ ತಿಂದು ಉರುಳಿಬಿತ್ತು !
ಕೊಲೆಗಡುಗ
ಮರ
ಬಾಲಕನ
ತಿಂದು
ಉರುಳಿಬಿತ್ತು
!
ಮೈಸೂರು
ಮೃಗಾಲಯದಲ್ಲಿನ
ನಲಿವಿನ
ವಿಹಾರ
ನೋವಿನಲ್ಲಿ
ಅಂತ್ಯ
ಇಲ್ಲಿನ ರಾಜೀವ್ನಗರದ ಪ್ಲೇಹೋಂನ ಹನ್ನೊಂದು ಮಕ್ಕಳನ್ನು ಗುರುವಾರ ಇಬ್ಬರು ಶಿಕ್ಷಕಿಯಲು ಮೃಗಾಲಯಕ್ಕೆ ಕರೆತಂದಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಪ್ರಾಣಿ ಪಕ್ಷಿಗಳನ್ನು ಸಂತಸದಿಂದ ವೀಕ್ಷಿಸಿ ಊಟದ ಚೀಲಗಳನ್ನು ತರಲು, ಪ್ರವೇಶದ್ವಾರದತ್ತ ಮಕ್ಕಳು ತೆರಳುತ್ತಿದ್ದಾಗ ದಿಢೀರನೇ 40 ಅಡಿ ಎತ್ತರದ ಸಿಲ್ವರ್ ಓಕ್ ಮರ ಮಧ್ಯಕ್ಕೆ ಮುರಿದು ಬಿತ್ತು.
ಮೃತಪಟ್ಟ ಮಗುವನ್ನು ಮಗ್ದುಂ ಎಂದು ಗುರ್ತಿಲಾಗಿದೆ. ಮೃತಪಟ್ಟ ಮಗುವಿನ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ 10ಸಾವಿರ ರೂ.ಗಳನ್ನು ನೀಡಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, March 18, 2005, 23:53 [IST]