ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೆಹಲಿಗೆ ಸರ್ವಪಕ್ಷಗಳ ನಿಯೋಗ-ಧರ್ಮಸಿಂಗ್
ದೆಹಲಿಗೆ
ಸರ್ವಪಕ್ಷಗಳ
ನಿಯೋಗ-ಧರ್ಮಸಿಂಗ್
ರಾಜ್ಯದ
ರೈಲ್ವೇ
ಯೋಜನೆಗಳಿಗೆ
ಕೇಂದ್ರದ
ನಿರ್ಲಕ್ಷ್ಯ
:
ಪ್ರತಿಪಕ್ಷಗಳ
ಆರೋಪ
ಶುಕ್ರವಾರ ವಿಧಾನಸಭೆಯಲ್ಲಿ ಈ ವಿಚಾರ ತಿಳಿಸಿದ ಅವರು, ಕೇಂದ್ರ ರೈಲ್ವೇ ಸಚಿವ ಲಾಲೂಪ್ರಸಾದ್ಯಾದವ್ ಅವರನ್ನು ಸರ್ವಪಕ್ಷ ನಿಯೋಗದೊಂದಿಗೆ ಭೇಟಿಯಾಗುವ ಕಾರ್ಯಕ್ರಮವನ್ನು ಸದ್ಯದಲ್ಲಿಯೇ ರೂಪಿಸುವುದಾಗಿ ಭರವಸೆ ನೀಡಿದರು.
ಕೇಂದ್ರಸರ್ಕಾರವು ರಾಜ್ಯ ರೈಲ್ವೇ ಅಭಿವೃದ್ಧಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯಸರ್ಕಾರವು ಕೇಂದ್ರದ ಮನವೊಲಿಸಲು ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು.
(ಪಿಟಿಐ)
ಮುಖಪುಟ / ಧರ್ಮ-ಕಾರಣ
Comments
Story first published: Friday, March 18, 2005, 23:53 [IST]