ಉಡುಪಿ ಬೆತ್ತಲೆ ಪ್ರಕರಣ :ವಿ.ಪರಿಷತ್ತಿನಲ್ಲಿ ಪ್ರತಿಧ್ವನಿ
ಉಡುಪಿ
ಬೆತ್ತಲೆ
ಪ್ರಕರಣ
:ವಿ.ಪರಿಷತ್ತಿನಲ್ಲಿ
ಪ್ರತಿಧ್ವನಿ
ಗೋಹತ್ಯೆ
ಬಗ್ಗೆ
ಸರಕಾರ
ಗಮನಹರಿಸಲಿ
-ಕೆ.ಎಸ್.ಈಶ್ವರಪ್ಪ
ಮಾಂಸಕ್ಕಾಗಿ ಹೋರಿ ಕರುವನ್ನು ಸಾಗಿಸುತ್ತಿದ್ದರು ಎಂಬ ಕಾರಣಕ್ಕೆ ಗುಂಪೊಂದು ಸಾರ್ವಜನಿಕವಾಗಿ ಹಾಜಬ್ಬ ಮತ್ತು ಆತನ ಮಗ ಹಸನಬ್ಬನನ್ನು ಭಾನುವಾರ ಬೆತ್ತಲೆಗೊಳಿಸಿ ತೀವ್ರವಾಗಿ ಥಳಿಸಿದ್ದರು.
ಪ್ರತಿಧ್ವನಿ : ಈ ವಿಚಾರ ವಿಧಾನಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಗೋಹತ್ಯೆ ನಿಷೇಧವಿದ್ದರೂ ಅನುಷ್ಠಾನಕ್ಕೆ ಬಂದಿಲ್ಲ. ಗೋಹತ್ಯೆಗಳ ಬಗ್ಗೆ ಪೋಲೀಸರು ನಿರ್ಲಕ್ಷ್ಯವಹಿಸುವುದರಿಂದ ಇಂತಹ ಪ್ರಕರಣಗಳು ಸಂಭವಿಸುತ್ತವೆ ಎಂದು ಬಿಜೆಪಿಯ ಕೆ.ಎಸ್.ಈಶ್ವರಪ್ಪ ಆಭಿಪ್ರಾಯಪಟ್ಟರು.
ಅಮಾನವೀಯವಾಗಿ ಬೆತ್ತಲೆಗೊಳಿಸಿದ್ದನ್ನು ಖಂಡಿಸಿದ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರಕ್ರಿಯೆ ಸಲ್ಲದು. ಆರೋಪಿಗಳ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಬೆತ್ತಲೆ
ಪ್ರಕರಣಕ್ಕೆ
ಸಂಘ
ಪರಿವಾರವೇ
ಕಾರಣ
ಎಂದು
ಗುಂಪೊಂದು
ಉಡುಪಿಯಲ್ಲಿ
ಮಂಗಳವಾರ
ಪ್ರತಿಭಟನೆ
ನಡೆಸಿದೆ.
(ಇನ್ಫೋ
ವಾರ್ತೆ)
ಮುಖಪುಟ / ಧರ್ಮ-ಕಾರಣ