ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಸ್.ಎಂ.ಕೃಷ್ಣ ಅವರ ಭಾಷಣಕ್ಕೆ ಮಿಶ್ರ ಪ್ರತಿಕ್ರಿಯೆ
ಎಸ್.ಎಂ.ಕೃಷ್ಣ
ಅವರ
ಭಾಷಣಕ್ಕೆ
ಮಿಶ್ರ
ಪ್ರತಿಕ್ರಿಯೆ
ಮಹಾಜನ್
ವರದಿಗೆ
ಕರ್ನಾಟಕ
ಬದ್ಧ
-ಎನ್.ಧರ್ಮಸಿಂಗ್
ಮಹಾಜನ್ ವರದಿಗೆ ಸರಕಾರ ಬದ್ಧವಾಗಿದೆ. ಈ ಸದನದಲ್ಲಿದ್ದಾಗ ಕೃಷ್ಣ ಅವರು ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದರು. ಈಗ ಆ ರಾಜ್ಯದ ರಾಜ್ಯಪಾಲರಾಗಿ ಆ ಮಾತಾಡಿದ್ದಾರೆ. ಇದಕ್ಕೆ ಆಕ್ಷೇಪ ಬೇಡ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಮುಖ್ಯಮಂತ್ರಿ ಎನ್.ಧರ್ಮಸಿಂಗ್ ನೀಡಿದ ಉತ್ತರ ಸಭೆಗೆ ತೃಪ್ತಿ ನೀಡಲಿಲ್ಲ.
ಕೃಷ್ಣ ಅವರ ಭಾಷಣಕ್ಕೆ ಎಂ.ಇ.ಎಸ್.ಬೆಂಬಲಿತ ಪಕ್ಷೇತರ ಸದಸ್ಯರಾದ ಮನೋಹರ್ ಕಿಣೇಕರ್, ದಿಗಂಬರ ಪಾಟೀಲ ಸಮರ್ಥನೆ ನೀಡಲು ಪ್ರಯತ್ನಿಸಿದರು.
ಈ ಸಮರ್ಥನೆಗೆ ವಾಟಾಳ್ ನಾಗರಾಜ್ ಮತ್ತು ಬಿಜೆಪಿ ಸದಸ್ಯರು ಕೆರಳಿದರು. ಮಹಾರಾಷ್ಟ್ರ ರಾಜ್ಯಪಾಲರ ಭಾಷಣದ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಬೇಕು ಎನ್ನುವ ಒತ್ತಾಯಕ್ಕೆ ಸದನದಲ್ಲಿ ಸಹಮತ ವ್ಯಕ್ತವಾಗಲಿಲ್ಲ. ಅಂತಿಮವಾಗಿ ವಾಟಾಳ್ ನಾಗರಾಜ್ ಸಭಾತ್ಯಾಗ ಮಾಡಿದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
Comments
Story first published: Wednesday, March 16, 2005, 23:53 [IST]