ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸುವರ್ಣ ಕರ್ನಾಟಕ’ ಆಚರಣೆಗೆ 10ಕೋಟಿ ರೂ.

By Staff
|
Google Oneindia Kannada News

‘ಸುವರ್ಣ ಕರ್ನಾಟಕ’ ಆಚರಣೆಗೆ 10ಕೋಟಿ ರೂ.
ಕುವೆಂಪು ಸೇರಿದಂತೆ ವಿವಿಧ ಲೇಖಕರ ಪ್ರಮುಖ ಕೃತಿಗಳ ಭಾಷಾಂತರ

ಬೆಂಗಳೂರು : ಏಕೀಕರಣದ ಐವತ್ತುವರ್ಷಗಳ ಸಂಭ್ರಮ ಬಿಂಬಿಸುವ ‘ಸುವರ್ಣ ಕರ್ನಾಟಕ’ ಕಾರ್ಯಕ್ರಮದ ಆಚರಣೆಗೆ ರಾಜ್ಯ ಬಜೆಟ್‌ ಹತ್ತು ಕೋಟಿ ರೂಪಾಯಿ ಮೀಸಲಿಟ್ಟಿದೆ.

ಕುವೆಂಪು ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಲು ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಸುವರ್ಣ ಕರ್ನಾಟಕ ಯೋಜನೆಯಡಿ ಕುವೆಂಪು ಸೇರಿದಂತೆ ವಿವಿಧ ಸಾಹಿತಿಗಳ ಪ್ರಮುಖ ಕೃತಿಗಳ ಅನುವಾದ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ.

ಹತ್ತು ಅಕಾಡೆಮಿಗಳಿಗೆ ವಾರ್ಷಿಕ ಹದಿನೈದು ಲಕ್ಷಗಳ ವಾರ್ಷಿಕ ನಿಧಿಗೆ ಬಜೆಟ್‌ ಸಮ್ಮತಿ ನೀಡಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X