ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಸುವರ್ಣ ಕರ್ನಾಟಕ’ ಆಚರಣೆಗೆ 10ಕೋಟಿ ರೂ.
‘ಸುವರ್ಣ
ಕರ್ನಾಟಕ’
ಆಚರಣೆಗೆ
10ಕೋಟಿ
ರೂ.
ಕುವೆಂಪು
ಸೇರಿದಂತೆ
ವಿವಿಧ
ಲೇಖಕರ
ಪ್ರಮುಖ
ಕೃತಿಗಳ
ಭಾಷಾಂತರ
ಕುವೆಂಪು ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಲು ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. ಸುವರ್ಣ ಕರ್ನಾಟಕ ಯೋಜನೆಯಡಿ ಕುವೆಂಪು ಸೇರಿದಂತೆ ವಿವಿಧ ಸಾಹಿತಿಗಳ ಪ್ರಮುಖ ಕೃತಿಗಳ ಅನುವಾದ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ.
ಹತ್ತು ಅಕಾಡೆಮಿಗಳಿಗೆ ವಾರ್ಷಿಕ ಹದಿನೈದು ಲಕ್ಷಗಳ ವಾರ್ಷಿಕ ನಿಧಿಗೆ ಬಜೆಟ್ ಸಮ್ಮತಿ ನೀಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, March 12, 2005, 23:53 [IST]