ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೈತರ ಪಾಲಿಗೂ ‘ಧರ್ಮ’ ಸರ್ಕಾರದ ಭಾಗ್ಯಜ್ಯೋತಿ
ರೈತರ
ಪಾಲಿಗೂ
‘ಧರ್ಮ’
ಸರ್ಕಾರದ
ಭಾಗ್ಯಜ್ಯೋತಿ
ರಾಜ್ಯದ
1.35ಲಕ್ಷ
ಅಕ್ರಮ
ಪಂಪ್ಸೆಟ್ಗಳನ್ನು
ಸಕ್ರಮಗೊಳಿಸಲು
ನಿರ್ಧಾರ
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಪರಿಣಾಮ ಹದಿನಾರು ಲಕ್ಷ ಮಂದಿಗೆ ಅನುಕೂಲವಾಗಲಿದೆ. ಅಲ್ಲದೇ ರೈತರ ಅಕ್ರಮ ಪಂಪ್ಸೆಟ್ಗಳನ್ನು ಸಕ್ರಮಗೊಳಿಸಲು ಸರಕಾರ ಮುಂದಾಗಿದೆ.
ರಾಜ್ಯದಲ್ಲಿ 1.35ಲಕ್ಷ ಅಕ್ರಮ ಪಂಪ್ಸೆಟ್ಗಳಿದ್ದು, 10ಸಾವಿರ ರೂ. ದಂಡದೊಂದಿಗೆ ತಮ್ಮ ಅನಧಿಕೃತ ಪಂಪ್ಸೆಟ್ಗಳನ್ನು ರೈತರು ಏಪ್ರಿಲ್31ರೊಳಗೆ ಸಕ್ರಮಗೊಳಿಸಲು ಅವಕಾಶ ಕಲ್ಪಿಸಿದೆ. ಮೇ.1ರಿಂದ ಎಲ್ಲಾ ಪಂಪ್ಸೆಟ್ಗಳನ್ನು ಸಕ್ರಮಗೊಳಿಸುವ ಗುರಿಯನ್ನು ಹೊಂದಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
Comments
Story first published: Friday, March 4, 2005, 23:53 [IST]