ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತುಮಕೂರು ಜಿಲ್ಲೆಯತ್ತ ಸರ್ಕಾರದ ನಿರ್ಲಕ್ಷ್ಯ:ದೂರು
ತುಮಕೂರು
ಜಿಲ್ಲೆಯತ್ತ
ಸರ್ಕಾರದ
ನಿರ್ಲಕ್ಷ್ಯ:ದೂರು
ನೇತ್ರಾವತಿಗೆ
ಆಗ್ರಹಿಸಿ
ಫೆ.28ರಂದು
ಬೃಹತ್
ರ್ಯಾಲಿ
ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ. ಮುದ್ದಹನುಮೇಗೌಡ, ಮಾಜಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಇಂದು ಇಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ತುಮಕೂರು ಜಿಲ್ಲೆಯ ಐದು ತಾಲೂಕುಗಳು ಸೇರಿದಂತೆ ರಾಜ್ಯದಲ್ಲಿ 22 ಅತಿ ಹಿಂದುಳಿದ ತಾಲೂಕುಗಳಿವೆ. ಡಾ.ಡಿ.ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ತುಮಕೂರು ಎರಡನೇ ಸ್ಥಾನದಲ್ಲಿದೆ ಎಂದರು.
ಕೈಗಾರಿಕೆ, ನೀರಾವರಿ, ವಿಶೇಷ ಸೌಲತ್ತುಗಳಿಂದ ಜಿಲ್ಲೆ ವಂಚಿತವಾಗಿದೆ. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲು, ನೇತ್ರಾವತಿ ಯೋಜನೆಯ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಲು ಫೆ.28ರಂದು ರ್ಯಾಲಿಯನ್ನು ಆಯೋಜಿಸಿರುವುದಾಗಿ ಪರಮೇಶ್ವರ್ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು
Story first published: Saturday, February 26, 2005, 23:53 [IST]