For Daily Alerts
ಮೇ ಅಂತ್ಯದೊಳಗೆ ಅರ್ಹರಿಗೆ ಹಳದಿ ಪಡಿತರ ಚೀಟಿ
ಮೇ
ಅಂತ್ಯದೊಳಗೆ
ಅರ್ಹರಿಗೆ
ಹಳದಿ
ಪಡಿತರ
ಚೀಟಿ
ರಾಜ್ಯದಲ್ಲಿ
79ಲಕ್ಷ
ಮಂದಿ
ಬಡತನರೇಖೆಗಿಂತಲೂ
ಕೆಳಗಿದ್ದಾರೆ
-ಎಚ್.ಎಸ್.ಮಹದೇವಪ್ರಸಾದ್
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಫಲಾನುಭವಿಗಳನ್ನು ಗುರ್ತಿಸಲು ನಡೆಸಲಾಗುತ್ತಿರುವ ಆಧ್ಯಯನ ಕಾರ್ಯ ಏಪ್ರಿಲ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ ಎಂದರು.
ಸುಮಾರು 79 ಸಾವಿರ ಬಡ ಕುಟುಂಬಗಳು ಬಡತನರೇಖೆಗಿಂತಲೂ ಕೆಳಗಿವೆ ಎಂಬ ಅಂಶ ಸರ್ಕಾರದ ಗಮನಕ್ಕೆ ಬಂದಿದೆ. ಸರ್ವೆಯಲ್ಲಿ ತಪ್ಪುಗಳು ನುಸುಳದಂತೆ ಎಚ್ಚರವಹಿಸಲಾಗಿದೆ ಎಂದು ಮಹದೇವಪ್ರಸಾದ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Friday, February 25, 2005, 23:53 [IST]