ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ನಕ್ಸಲರೊಂದಿಗೆ ಮಾತುಕತೆಗೆ ಸರ್ಕಾರ ಈಗಲೂ ಸಿದ್ಧ’
‘ನಕ್ಸಲರೊಂದಿಗೆ
ಮಾತುಕತೆಗೆ
ಸರ್ಕಾರ
ಈಗಲೂ
ಸಿದ್ಧ’
ಮಂಗಳೂರಿನಲ್ಲಿ
25ಕೋಟಿ
ರೂ.ಗಳ
ಓಎನ್ಸಿ
ಯೋಜನೆಗೆ
ಮುಖ್ಯಮಂತ್ರಿಗಳ
ಭರವಸೆ
ಮಂಗಳೂರಿಗೆ 110ಕಿ.ಮೀ ದೂರದಲ್ಲಿರುವ ಕುಕ್ಕೆಯ ಸುಬ್ರಮಣ್ಯ ದೇವಸ್ಥಾನಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ನಕ್ಸಲರು ಶಾಂತಿ ಮಾತುಕತೆಗೆ ಮುಂದಾಗದಿದ್ದರೆ ಅವರ ದಾರಿಯಲ್ಲಿಯೇ ಪ್ರತಿಕ್ರಿಯಿಸುವುದಾಗಿ ಎಚ್ಚರಿಸಿದರು.
ಮಂಗಳೂರಿನಲ್ಲಿ 25ಕೋಟಿರೂ.ಗಳ ಓಎನ್ಜಿಸಿ ಯೋಜನೆಗೆ ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.
ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಅವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸುಬ್ರಮಣ್ಯ ಮಠದ ಶ್ರೀ ವಿದ್ಯಾತೀರ್ಥ ಸ್ವಾಮೀಜಿ ಹಾಜರಿದ್ದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ
Comments
Story first published: Thursday, February 24, 2005, 23:53 [IST]