ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗ್ರಾಮ ಪಂಚಾಯತಿ ಚುನಾವಣೆಯ ಮೊದಲ ಬಲಿ
ಗ್ರಾಮ
ಪಂಚಾಯತಿ
ಚುನಾವಣೆಯ
ಮೊದಲ
ಬಲಿ
ಕುಕ್ಕುಂದೂರು
ಅಭ್ಯರ್ಥಿ
ದಿವಾಕರ್
ಶೆಟ್ಟಿಯ
ಭೀಕರ
ಹತ್ಯೆ
ಉಡುಪಿ ಜಿಲ್ಲೆಯಿಂದ 30 ಕಿ.ಮೀ.ದೂರದಲ್ಲಿರುವ ಕಾರ್ಕಳ ಸಮೀಪ ಈ ಘಟನೆ ನಡೆದಿದೆ. ಚುನಾವಣಾ ವೈಷಮ್ಯವೇ 38 ವರ್ಷದ ದಿವಾಕರ್ ಶೆಟ್ಟಿ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಗುರುವಾರ ಈ ಪ್ರಕರಣವನ್ನು ಪೊಲೀಸರು ಬೆಳಕಿಗೆ ತಂದಿದ್ದಾರೆ.
ಫೆಬ್ರವರಿ 27ರಂದು ನಡೆಯಲಿರುವ ಚುನಾವಣೆಯಲ್ಲಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯತನ್ನು ದಿವಾಕರ್ ಪ್ರತಿನಿಧಿಸಿದ್ದರು.
ಹತ್ಯೆಗೈದಿರುವ ತಂಡ ನಾಪತ್ತೆಯಾಗಿದೆ. ಪ್ರಕರಣ ದಾಖಲಿಸಿರುವ ಪೋಲೀಸರು ತನಿಖೆ ಮುಂದುವರೆಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Thursday, February 24, 2005, 23:53 [IST]