ಬೆಂಗಳೂರಿನ ಜಯದೇವ ಫ್ಲೈಓವರ್ ಕಥೆಯೇನು?
ಬೆಂಗಳೂರಿನ
ಜಯದೇವ
ಫ್ಲೈಓವರ್
ಕಥೆಯೇನು?
ಕೇಂದ್ರ
ರೇಷ್ಮೆ
ಮಂಡಳಿ
ವೃತ್ತದಿಂದ
ಬನಶಂಕರಿ
ರಸ್ತೆವರೆಗೆ
ಮೇಲು
ಸೇತುವೆ:
ಬಿಡಿಎಯ
ಐದನೇ
ಕೊಡುಗೆ
ಸುಮಾರು 21ಕೋಟಿ ವೆಚ್ಚದ ಜಯದೇವ ವೃತ್ತದ ಬಳಿ 515.5ಮೀಟರ್ ಉದ್ದರ ಮೇಲುಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಕೇಂದ್ರ ನಗರಾಭಿವೃದ್ಧಿ ಸಚಿವ ಗುಲಾಂನಬಿ ಆಜಾದ್ ಉದ್ಘಾಟಿಸಿದರು.
ಕೇಂದ್ರ ರೇಷ್ಮೆ ಮಂಡಳಿ(ಸಿಲ್ಕ್ಬೋರ್ಡ್)ವೃತ್ತದಿಂದ ಬನಶಂಕರಿ ರಸ್ತೆವರೆಗಿನ ವಾಹನ ಸಂಚಾರ, ಈ ಮೇಲು ಸೇತುವೆಯಿಂದ ಸುಗಮವಾಗಲಿದೆ ಎನ್ನಲಾಗಿದೆ. ಕಾಮಗಾರಿ ಇನ್ನೂ ಅಪೂರ್ಣಗೊಂಡಿರುವ ಕಾರಣ, ಅದರ ಪರಿಣಾಮ ಜನತೆಗಿನ್ನು ದಕ್ಕಿಲ್ಲ. ಡೈರಿ ವೃತ್ತದಲ್ಲಿ ಮೇಲು ಸೇತುವೆಯಿದ್ದರೂ ಟ್ರಾಫಿಕ್ ಕಿರಿಕಿರಿ ಕಡಿಮೆಯಾಗಿಲ್ಲ. ಈ ಮೇಲು ಸೇತುವೆ ಕತೆಯೂ ಅಷ್ಟೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಕಳೆದ ಎರಡು ವರ್ಷಗಳಿಂದ ಮೇಲುಸೇತುವೆ ಕಾಮಗಾರಿ ನಡೆಯುತ್ತಿದ್ದ ಕಾರಣ, ಹೊಸೂರು ರಸ್ತೆ, ಬಿಟಿಎಂ ಬಡಾವಣೆ, ಜಯನಗರ, ಬನಶಂಕರಿ ರಸ್ತೆಗಳನ್ನು ಟ್ರಾಫಿಕ್ಜಾಮ್ ಅತಿ ಸಾಮಾನ್ಯ ದೃಶ್ಯವಾಗಿತ್ತು.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ