ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಾರಾ ಅಬೂಬಕ್ಕರ್, ದತ್ತಣ್ಣನಿಗೆ ಸಂದೇಶ ಪ್ರಶಸ್ತಿ
ಸಾರಾ
ಅಬೂಬಕ್ಕರ್,
ದತ್ತಣ್ಣನಿಗೆ
ಸಂದೇಶ
ಪ್ರಶಸ್ತಿ
ಮಂಗಳೂರಿನ
ಸಂದೇಶ
ಪ್ರತಿಷ್ಠಾನದ
ಪ್ರಶಸ್ತಿಗಳು
ಪ್ರಕಟ
ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಫೆಬ್ರವರಿ 24ರಂದು ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ಚಿತ್ರನಿರ್ದೇಶಕ ಆಡೂರು ಗೋಪಾಲ ಕೃಷ್ಣನ್ ಹಾಗೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪ್ರಶಸ್ತಿ ಗಳನ್ನು ವಿತರಿಸುವರು.
ಪ್ರಶಸ್ತಿಗಳ
ವಿವರ
ಹೀಗಿದೆ
:
- ಸಾರಾ ಅಬೂಬಕ್ಕರ್(ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ)
- ಮಾಯ್ಕಲ್ ಮೆಕ್ಸಿಮ್ ಡಿ’ಸೋಜಾ(ಕೊಂಕಣಿ ಸಾಹಿತ್ಯ ಪ್ರಶಸ್ತಿ)
- ಡಾ.ವಾಮನ ನಂದಾದರ (ತುಳು ಸಾಹಿತ್ಯ ಪ್ರಶಸ್ತಿ)
- ಎಚ್.ಜಿ.ದತ್ತಾತ್ರೇಯ (ಚಲನಚಿತ್ರ-ಕಿರುತೆರೆ ಪ್ರಶಸ್ತಿ)
- ಕಿಲ್ಲೆಕ್ಯಾತ ದೊಡ್ಡಭರಮಪ್ಪ ಬಳ್ಳಾರಿ (ಕಲಾ ಪ್ರಶಸ್ತಿ)
- ಡಾ.ವಿಜಯಾ (ಪತ್ರಿಕೋದ್ಯಮ ಪ್ರಶಸ್ತಿ)
- ಪ್ರಾದೇಶಿಕ ಅಧ್ಯಯನ ಕೇಂದ್ರ ಉಡುಪಿ(ಮಾಧ್ಯಮ ಶಿಕ್ಷಣ ಪ್ರಶಸ್ತಿ )
- ಸುಮುಖಾನಂದ ಜಲವಳಿ (ಶಿಕ್ಷಕ /ಶಿಕ್ಷಕಿ ಪ್ರಶಸ್ತಿ)
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Tuesday, February 15, 2005, 23:53 [IST]