ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಗಂಗಾ-ಕಾವೇರಿ’ಬೆಸೆಯುವ ಮೂರ್ಖತನ ಬೇಡ-ಬಹುಗುಣ
‘ಗಂಗಾ-ಕಾವೇರಿ’ಬೆಸೆಯುವ
ಮೂರ್ಖತನ
ಬೇಡ-ಬಹುಗುಣ
ಕಾಳಿ,
ಶರಾವತಿ
ನದಿಗಳನ್ನು
ಉಳಿಸಿಕೊಳ್ಳದಿದ್ದರೆ
ದೊಡ್ಡ
ಅಪಾಯ
ಬೆಂಗಳೂರು ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಅವರು, ಶುದ್ಧ ನೀರು, ಶುದ್ಧ ಗಾಳಿಗಾಗಿ ಹೋರಾಟಗಳು ತೀವ್ರಗೊಳ್ಳ ಬೇಕು. ಮೂರನೇ ಮಹಾಯುದ್ಧ ನೀರಿಗಾಗಿಯೇ ನಡೆಯುವ ಸಾಧ್ಯತೆಗಳಿವೆ ಎಂದರು.
ದಾಂಡೇಲಿಯಲ್ಲಿ ಕಾಗದ ಕಾರ್ಖಾನೆಯ ತ್ಯಾಜ್ಯ ವಸ್ತುಗಳು ಕಾಳಿ ನದಿಯನ್ನು ಸೇರುತ್ತಿರುವುದರಿಂದ , ನದಿ ನೀರು ವಿಷವಾಗುತ್ತಿದೆ. ಅನೇಕ ಜಲಚರಗಳು, ಲಕ್ಷಾಂತರ ಜನರು ಬಲಿಯಾಗುವ ಮೊದಲು ಸರಕಾರ ಕೈಗಾರಿಕೆಯನ್ನು ಮುಚ್ಚಿಸಬೇಕು. ಶರಾವತಿ ದಡದಲ್ಲಿ ನೈಸರ್ಗಿಕ ಅರಣ್ಯ ದಿನೇದಿನೇ ನಾಶವಾಗುತ್ತಿದೆ. ಆ ಪರಿಣಾಮ ನದಿಯೂ ಹಾಳಾಗಿದೆ. ಈ ನಿಟ್ಟಿನಲ್ಲಿ ಸರಕಾರ ಗಮನಹರಿಸದಿದ್ದರೆ ದೊಡ್ಡ ಅಪಾಯ ನಮ್ಮ ಮುಂದಿದೆ ಎಂದು ಸುಂದರಲಾಲ್ ಬಹುಗುಣ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Thursday, February 10, 2005, 23:53 [IST]