ತ್ವರಿತ ಅಲರ್ಟ್ ಗಳಿಗಾಗಿ
For Daily Alerts
90ದಿನಗಳ ನಂತರ ಕಂಚಿ ಉಭಯ ಶ್ರೀಗಳ ಸಮ್ಮಿಲನ
90ದಿನಗಳ
ನಂತರ
ಕಂಚಿ
ಉಭಯ
ಶ್ರೀಗಳ
ಸಮ್ಮಿಲನ
ಕಂಚಿಯ
ಶ್ರೀ
ವಿಜಯೇಂದ್ರ
ಸರಸ್ವತಿ
ಸ್ವಾಮೀಜಿಗಳಿಗೆ
ಹೈಕೋರ್ಟ್
ಜಾಮೀನು
ಸತತ 90 ದಿನಗಳ ಸುದೀರ್ಘ ಅಗಲಿಕೆಯ ನಂತರ ಸಂಧಿಸಿದ ಶ್ರೀಗಳು ಮಾತುಕತೆ ನಡೆಸಿದರು. ಶಂಕರರಾಮನ್ ಹತ್ಯೆಗೆ ಸಂಬಂಧಿಸಿದಂತೆ ಕಂಚಿಯ ಉಭಯ ಶ್ರೀಗಳು ಸೇರಿದಂತೆ 24ಮಂದಿ ಮೇಲೆ ಪೋಲೀಸರು ಆರೋಪ ಪಟ್ಟಿ ಸಲ್ಲಿಸುವ ಹಿನ್ನೆಲೆಯಲ್ಲಿ ನ್ಯಾಯಾಲಕ್ಕೆ ಶ್ರೀಗಳು ಆಗಮಿಸಿದ್ದರು.
ಜಾಮೀನು: ಶಂಕರ ರಾಮನ್ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಪೋಲೀಸ್ ಬಂಧನಕ್ಕೆ ಒಳಗಾಗಿದ್ದ ಕಂಚಿ ಮಠದ ಕಿರಿಯ ಶ್ರೀಗಳಾದ ವಿಜಯೇಂದ್ರ ಸರಸ್ವತಿ ಅವರಿಗೆ ಮದ್ರಾಸ್ ಹೈಕೋರ್ಟ್ ಗುರುವಾರ(ಫೆ.10) ಜಾಮೀನು ನೀಡಿದೆ.
ಕಂಚಿಯ
ಹಿರಿಯ
ಶ್ರೀಗಳ
ಬಿಡುಗಡೆ
ನಂತರ,
ಕಿರಿಯ
ಶ್ರೀಗಳನ್ನು
ವಿಚಾರಣೆಗಾಗಿ
ಜನವರಿ
10ರಂದು
ತಮಿಳುನಾಡು
ಪೊಲೀಸರು
ಬಂಧಿಸಿದ್ದರು.
50ಸಾವಿರ
ಮೊತ್ತದ
ಬಾಂಡ್
ಪತ್ರಪಡೆದು
ನ್ಯಾಯಾಲಯ
ಜಾಮೀನು
ನೀಡಿತು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
Comments
Story first published: Thursday, February 10, 2005, 23:53 [IST]