ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರತ್ಯೇಕ ರಾಜ್ಯಕ್ಕೆಆಗ್ರಹಿಸಿ ರಾಜಧಾನಿಯಲ್ಲಿ ಕೊಡವರಿಂದ ಪ್ರತಿಭಟನೆ
ಪ್ರತ್ಯೇಕ
ರಾಜ್ಯಕ್ಕೆಆಗ್ರಹಿಸಿ
ರಾಜಧಾನಿಯಲ್ಲಿ
ಕೊಡವರಿಂದ
ಪ್ರತಿಭಟನೆ
ಕೊಡಗನ್ನು
ಪ್ರತ್ಯೇಕ
ರಾಜ್ಯವೆಂದು
ಘೋಷಿಸುವ
ಪ್ರಶ್ನೆಯೇ
ಇಲ್ಲ
-ಎಂ.ಪಿ.
ಪ್ರಕಾಶ್
ಕೊಡವ ಭಾಷೆಯನ್ನು ಸಂವಿಧಾನದ 8ನೇ ಅನುಚ್ಛೇದದಲ್ಲಿ ಸೇರಿಸುವುದರೊಂದಿಗೆ ಕೊಡಗಿಗೆ, 370ನೇ ವಿಧಿಯನ್ವ ಯ ವಿಶೇಷ ಹಕ್ಕು ನೀಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಆ ಮಾತೇ ಇಲ್ಲ : ಕೊಡಗನ್ನು ಪ್ರತ್ಯೇಕ ರಾಜ್ಯವೆಂದು ಘೋಷಿಸುವ ಪ್ರಶ್ನೆಯೇ ಇಲ್ಲ. ಆದರೆ ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯಸರಕಾರ 10ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದು ವಿಧಾನ ಸಭೆಯಲ್ಲಿ ಕಂದಾಯ ಸಚಿವ ಎಂ.ಪಿ.ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
ಕೊಡವ
ಸಂಸ್ಕೃತಿ
ಉಳಿಸಿ-ಬೆಳೆಸುವ
ನಿಟ್ಟಿನಲ್ಲಿ
ಸರಕಾರ
ವಿಶೇಷ
ಪ್ಯಾಕೇಜ್
ಘೋಷಿಸಿದೆ.
ಕೊಡವ
ಅಕಾಡೆಮಿಯನ್ನು
ಶೀಘ್ರದಲ್ಲಿಯೇ
ಪ್ರಕಟಿಸಲಿದೆ
ಎಂದು
ಸಚಿವರು
ಪ್ರಶ್ನೆಯಾಂದಕ್ಕೆ
ಉತ್ತರಿಸಿದರು.
(ಇನ್ಫೋ
ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, February 4, 2005, 23:53 [IST]