ಬೆಂಗಳೂರಿಗೆ ‘ಅಮ್ಮ’ ಬರ್ತಿದಾರೆ !
ಬೆಂಗಳೂರಿಗೆ
‘ಅಮ್ಮ’
ಬರ್ತಿದಾರೆ
!
ಮಾತಾ
ಅಮೃತಾನಂದಮಯಿ
ಸತ್ಸಂಗ,
ಸುನಾಮಿ
ಸಂತ್ರಸ್ತರಿಗೆ
100ಕೋಟಿ,
ಅಮೃತಕುಟೀರ
ಹೆಸರಲ್ಲಿ
ಲಕ್ಷ
ಮನೆಗಳು
ಕುಜದೋಷ, ರಾಹುದೋಷ, ಶನಿದೋಷ ನಿವಾರಣೆಗೆ ಪೂಜೆ ನಡೆಯಲಿದ್ದು, ಮುಂಜಾನೆಯಿಂದ ಸಂಜೆವರೆಗೆ ಲಲಿತಾ ಸಹಸ್ರನಾಮ ಅರ್ಚನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಫೆ.9ರಂದು ಅಮ್ಮ ಸಾರ್ವಜನಿಕ ಭಾಷಣ ಮಾಡುವರು. ಮುಖ್ಯಮಂತ್ರಿಧರ್ಮಸಿಂಗ್, ಮಾಜಿ ಪ್ರಧಾನಿ ದೇವೇಗೌಡ, ಸಚಿವ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸುದ್ದಿಗಾರರೊಂದಿಗೆ ಮತಾನಾಡಿದ ಮಾತಾ ಅಮೃತಾನಂದಮಯಿ ಮಠದ ಶ್ರೀ ರಾಮಕೃಷ್ಣಾನಂದ ಪುರಿ ಸ್ವಾಮೀಜಿ, ಸುನಾಮಿ
ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಅಮೃತಾನಂದ ಮಯಿ ಆಶ್ರಮದ ವತಿಯಿಂದ 100ಕೋಟಿ ರೂಪಾಯಿಗಳ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಸುನಾಮಿ
ಪೀಡಿತ
ಪ್ರದೇಶಗಳಲ್ಲಿನ
ಅನಾಥ
ಮಕ್ಕಳನ್ನು
ಆಶ್ರಮ
ದತ್ತು
ತೆಗೆದುಕೊಳ್ಳಲು
ನಿರ್ಧರಿಸಿದೆ.
ದೇಶದಲ್ಲಿ
ಬಡವರಿಗೆ
ಒಂದು
ಲಕ್ಷ
ಮನೆಗಳ
ನಿರ್ಮಿಸಿ,
ಅವುಗಳನ್ನು
ಉಚಿತವಾಗಿ
ಹಂಚುವ
ಉದ್ದೇಶವನ್ನು
ಅಮ್ಮ
ಹೊಂದಿದ್ದಾರೆ.
ಈ
ನಿಟ್ಟಿನಲ್ಲಿ
ವಿವಿಧೆಡೆ
30ಸಾವಿರ
ಮನೆಗಳನ್ನು
ನಿರ್ಮಿಸಲಾಗಿದೆ.
ರಾಜ್ಯದಲ್ಲೂ
ಐನೂರು
ಮನೆಗಳ
ಕಟ್ಟಲಾಗಿದೆ.
ಅಮೃತಕುಟೀರ
ಹೆಸರಿನ
ಈ
ಮನೆಗಳು
ಸೂರಿಲ್ಲದವರಿಗೆ
ಆಶ್ರಯ
ನೀಡಲಿವೆ
ಎಂದು
ಸ್ವಾಮೀಜಿ
ಹೇಳಿದರು.
(ಇನ್ಫೋ
ವಾರ್ತೆ)
ಮುಖಪುಟ / ವಾರ್ತೆಗಳು