For Daily Alerts
ನಾಮಫಲಕದಿ ಕನ್ನಡ ಹುಡುಕಿ ಎಂ. ಜಿ. ರಸ್ತೆಗೆ ಹೊಂಟರು ಇದಿನಬ್ಬ !
ನಾಮಫಲಕದಿ
ಕನ್ನಡ
ಹುಡುಕಿ
ಎಂ.
ಜಿ.
ರಸ್ತೆಗೆ
ಹೊಂಟರು
ಇದಿನಬ್ಬ
!
ಕನ್ನಡ
ಬಳಸದ
ಅಂಗಡಿ
ಮಾಲೀಕರಿಗೆ
ನೋಟಿಸು
ಜಾರಿ
ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳ ನೆರವಿನೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಹಾತ್ಮಗಾಂಧಿ ರಸ್ತೆಗೆ ತೆರಳಿ ಕನ್ನಡ ನಾಮಫಲಕಗಳ ಪರಿಶೀಲನೆ ನಡೆಸಿದರು. ಈ ದಾಳಿ-ಶೋಧದ ನೇತೃತ್ವವನ್ನು ಇದಿನಬ್ಬ ವಹಿಸಿದ್ದರು.
ನಾಮಫಲಕದಲ್ಲಿ ಕನ್ನಡವನ್ನು ಬಳಸದ ಅಂಗಡಿ ಮಾಲೀಕರಿಗೆ ಇದಿನಬ್ಬ ನೋಟಿಸ್ ಜಾರಿಮಾಡಿದರು. ಕನ್ನಡ ನಾಮಫಲಕ ಕಡ್ಡಾಯವಾಗಿದ್ದು, ನಾಮಫಲಕವನ್ನು ಬದಲಿಸಲು ಅಂಗಡಿ ಮಾಲೀಕರಿಗೆ ಮೂರು ತಿಂಗಳ ಅವಕಾಶ ನೀಡಿದ್ದೇವೆ ಎಂದು ಇದಿನಬ್ಬ ಹೇಳಿದರು.
ಪ್ರಾಧಿಕಾರ
ಸದಸ್ಯರಾದ
ದೊಡ್ಡರಂಗೇಗೌಡ,
ಶ್ರೀನಿವಾಸರಾಜು,
ಅಂದನೂರು
ಶೋಭ
ಹಾಗೂ
ಕಾರ್ಮಿಕ
ಇಲಾಖೆ
ಅಧಿಕಾರಿ
ರಾಮಯ್ಯ
ಮುಂತಾದವರು
ಈ
ನಾಮಫಲಕ
ಶೋಧದಲ್ಲಿ
ಭಾಗವಹಿಸಿದ್ದರು.
(ಇನ್ಫೋ
ವಾರ್ತೆ)
ಮುಖಪುಟ / ವಾರ್ತೆಗಳು
Story first published: Thursday, February 3, 2005, 23:53 [IST]