ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೇಪಾಳ ಸರ್ಕಾರ ವಜಾ, ತುರ್ತು ಪರಿಸ್ಥಿತಿ ಜಾರಿ -ದೊರೆ ಜ್ಞಾನೇಂದ್ರ
ನೇಪಾಳ
ಸರ್ಕಾರ
ವಜಾ,
ತುರ್ತು
ಪರಿಸ್ಥಿತಿ
ಜಾರಿ
-ದೊರೆ
ಜ್ಞಾನೇಂದ್ರ
ಮಾವೋ
ಉಗ್ರರ
ನಿಗ್ರಹಿಸುವಲ್ಲಿ
ಪ್ರಧಾನಿ
ಶೇರ್
ಬಹದ್ದೂರ್
ವೈಪಲ್ಯಕ್ಕೆ
ಸರಕಾರ
ಬಲಿ
ಅನಿರೀಕ್ಷಿತ ರಾಜಕೀಯ ಬೆಳವಣಿಕೆ ಬಗೆಗೆ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿವೆ. 59ವರ್ಷದ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ಮನೆಯ ಸುತ್ತಲೂ ಸೈನಿಕರು ಜಮಾಯಿಸಿದ್ದಾರೆ. ಪ್ರಜಾಪ್ರಭುತ್ವ ಉಳಿಸಿ, ಜನರು ಮತ್ತು ಅವರ ಆಸ್ತಿ ಪಾಸ್ತಿಗಳ ರಕ್ಷಿಸಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಜ್ಞಾನೇಂದ್ರ ತಿಳಿಸಿದ್ದಾರೆ.
ಟೆಲಿವಿಷನ್ ಚಾನಲ್ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ದೊರೆ ಜ್ಞಾನೇಂದ್ರ, ಮಾವೋ ವಾದದ ಬಂಡುಕೋರರ ನಿಗ್ರಹಿಸುವಲ್ಲಿ ಶೇರ್ ಬಹದ್ದೂರ್ ಸರಕಾರ ವಿಫಲವಾಗಿದೆ. ಅಲ್ಲದೇ ಏಪ್ರಿಲ್ನಲ್ಲಿ ಚುನಾವಣೆ ನಡೆಸಲು ಮೂಲಭೂತ ಸಿದ್ಧತೆಗಳ ನಡೆಸಿಲ್ಲ. ಹೀಗಾಗಿ ಸರಕಾರವನ್ನು ವಜಾ ಮಾಡಿರುವುದಾಗಿ ವಿವರಿಸಿದ್ದಾರೆ.
ಕಳೆದ ವರ್ಷ ಪ್ರಧಾನಿಯಾಗಿ ಶೇರ್ ಬಹದ್ದೂರ್ರನ್ನು ದೊರೆ ಜ್ಞಾನೇಂದ್ರ ನೇಪಾಳದ ಪ್ರಧಾನಿಯಾಗಿ ನೇಮಕಮಾಡಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Tuesday, February 1, 2005, 23:53 [IST]