ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯದ 106 ಜೈಲು ಹಕ್ಕಿಗಳ ಬದುಕಿಗೆ ಗಣರಾಜ್ಯೋತ್ಸವದ ಬೆಳಕು
ರಾಜ್ಯದ
106
ಜೈಲು
ಹಕ್ಕಿಗಳ
ಬದುಕಿಗೆ
ಗಣರಾಜ್ಯೋತ್ಸವದ
ಬೆಳಕು
ಬಂದಿಖಾನೆ
ಕೈದಿಗಳ
ಸನ್ನಡತೆಗೆ
ಸರಕಾರದ
ಬಹುಮಾನ,
ರಾಜ್ಯಪಾಲರ
ಅಂಕಿತ
ವಿವಿಧ ಆರೋಪಗಳ ಹೊತ್ತು ಸೆರೆವಾಸ ಅನುಭವಿಸುತ್ತಿರುವ 106 ಖೈದಿಗಳ ಬಿಡುಗಡೆಗೆ ರಾಜ್ಯ ಸರಕಾರ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ರಾಜ್ಯದ ಮನವಿಗೆ ರಾಜ್ಯಪಾಲ ಟಿ.ಎನ್.ಚತುರ್ವೇದಿ ಅಂಕಿತ ಹಾಕಿದ್ದು, ಜೈಲು ಹಕ್ಕಿಗಳು ಪುಳಕಗೊಂಡಿದ್ದಾರೆ.
ರಾಜ್ಯದ ವಿವಿಧ ಬಂದಿಖಾನೆಗಳಲ್ಲಿನ ಖೈದಿಗಳ ಸನ್ನಡತೆಯನ್ನು ಗುರ್ತಿಸಿ, ಪ್ರತಿವರ್ಷ ಸ್ವಾತಂತ್ರ್ಯದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆ ಮಾಡುವ ಸಂಪ್ರದಾಯ ನಡೆದು ಬಂದಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, January 26, 2005, 23:53 [IST]