ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯದಲ್ಲಿ ಐದು ಹೊಸ ವೈದ್ಯಕೀಯ ಕಾಲೇಜುಗಳಿಗೆ ಶ್ರೀಕಾರ-ಅನ್ಸಾರಿ
ರಾಜ್ಯದಲ್ಲಿ
ಐದು
ಹೊಸ
ವೈದ್ಯಕೀಯ
ಕಾಲೇಜುಗಳಿಗೆ
ಶ್ರೀಕಾರ-ಅನ್ಸಾರಿ
ಮಂಗಳೂರಿನಲ್ಲಿ
ಅಖಿಲ
ಭಾರತ
ಸೈಕಿಯೋಥೆರಪಿ
ವಿದ್ಯಾರ್ಥಿಗಳ
ಸಮಾವೇಶ
ಮಂಗಳೂರಿನಲ್ಲಿ ಅಖಿಲ ಭಾರತ ಸೈಕಿಯೋತೆರಪಿ ವಿದ್ಯಾರ್ಥಿಗಳ ಸಮಾವೇಶವನ್ನು ಮಂಗಳವಾರ(ಜ.11) ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ವರ್ಷ ರಾಜ್ಯ ಸರಕಾರ ಎರಡು ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಿದೆ. ಶಿವಮೊಗ್ಗದಲ್ಲಿ ವೈದ್ಯಕೀಯ ಕಾಲೇಜು ತೆರೆಯುವಂತೆ ಪ್ರಸ್ತಾವನೆಗಳು ಬಂದಿವೆ ಎಂದರು.
ವೈದ್ಯಕೀಯ ಸೇರಿದಂತೆ ವೃತ್ತಿ ಪರ ಕೋರ್ಸ್ಗಳ ಪ್ರವೇಶ, ಶುಲ್ಕ ಮತ್ತಿತರ ಗೊಂದಲ ನಿವಾರಿಸಲು ಏಕರೂಪದ ಮಸೂದೆ ತರಲು ನಿರ್ಧರಿಸಿದೆ. ಕೆಲವು ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳಿಗೆ ಹೊರಗಿನಿಂದ ಔಷಧಿಗಳ ತರುವಂತೆ ಸೂಚಿಸುತ್ತಿದ್ದಾರೆ. ವೈದ್ಯರು ರೋಗಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ದೂರುಗಳು ಬಂದಿವೆ. ಇಂತಹ ವೈದ್ಯರ ಮೇಲೆ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ರಾಜ್ಯದಲ್ಲಿ ಸೈಕಿಯೋಥೆರಪಿ ತಜ್ಞರ ಕೊರತೆ ಇದೆ ಎಂದು ಸಚಿವ ಅನ್ಸಾರಿ ಹೇಳಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ
Comments
Story first published: Tuesday, January 11, 2005, 23:53 [IST]