ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಮಿಳು ಹುಲಿಗಳ ನಾಯಕ ಪ್ರಭಾಕರನ್ ಸುನಾಮಿಗೆ ಬಲಿಯಾದನೇ?
ತಮಿಳು
ಹುಲಿಗಳ
ನಾಯಕ
ಪ್ರಭಾಕರನ್
ಸುನಾಮಿಗೆ
ಬಲಿಯಾದನೇ?
ಎಲ್ಟಿಟಿಇ
ನಾಯಕ
ಪ್ರಭಾಕರನ್
ಸತ್ತಿರಬಹುದು-ರೇಡಿಯೋ
ವರದಿ,
ಎಲ್ಟಿಟಿಇ
ನಿರಾಕರಣೆ
ಪ್ರಭಾಕರನ್, ಆತನ ಗುಪ್ತಚರ ಮುಖ್ಯಸ್ಥ ಪೊಟ್ಟು ಅಮ್ಮನ್ ಸೇರಿದಂತೆ ಎಲ್ಟಿಟಿಇ ಹಲವು ಮಂದಿ ಡಿ.26ರ ಸುನಾಮಿಯಲ್ಲಿ ಸಾವನ್ನಪ್ಪಿದ್ದಾರೆ ಅಥವಾ ಕಣ್ಮರೆಯಾಗಿದ್ದಾರೆ ಎಂದು ಶ್ರೀಲಂಕಾ ರೇಡಿಯೋ ವರದಿ ಮಾಡಿದೆ. ವರದಿಯನ್ನು ಗಾಳಿಸುದ್ದಿ ಎಂದಿರುವ ಎಲ್ಟಿಟಿಇ ಬಂಡುಕೋರರು, ಪ್ರಭಾಕರನ್ ಸಾವನ್ನು ನಿರಾಕರಿಸಿದ್ದಾರೆ.
ಈ ಮಧ್ಯೆ ಎಲ್ಟಿಟಿಇ ಉನ್ನತ ನಾಯಕರಿಗಾಗಿ ಅತಿ ಹೆಚ್ಚು ಬೆಲೆಯ ಶವಪೆಟ್ಟಿಗೆಗಳನ್ನು, ಸುನಾಮಿ ಪರಿಹಾರ ಸಾಮಗ್ರಿಗಳೊಂದಿಗೆ ಕಳ್ಳತನದಿಂದ ಸಾಗಿಸಲಾಗಿದೆ ಎಂದು ಕೆಲವು ಪತ್ರಿಕೆಗಳು ವರದಿ ಮಾಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Sunday, January 9, 2005, 23:53 [IST]