ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗುಲ್ಬರ್ಗಾದ ಶಿರವಾಳದಲ್ಲಿ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ
ಗುಲ್ಬರ್ಗಾದ
ಶಿರವಾಳದಲ್ಲಿ
ಒಂದೇ
ಕುಟುಂಬದ
ನಾಲ್ವರ
ಭೀಕರ
ಹತ್ಯೆ
ಗುಂಡೇಟು
ತಿಂದ
ಇನ್ನೂ
ನಾಲ್ವರು
ಆಸ್ಪತ್ರೆಯಲ್ಲಿ
ಭಾನುವಾರ (ಡಿ. 21) ರಾತ್ರಿ ಕುಟುಂಬದ ಮಂದಿ ಊಟ ಮಾಡುತ್ತಿದ್ದಾಗ ಹಠಾತ್ತನೆ ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡ ಹತ್ಯೆಗೈದಿದೆ. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಒಬ್ಬರು ಆಸ್ಪತ್ರೆಗೆ ಸಾಗಿಸುವಾಗ ಹಾದಿಯಲ್ಲಿ ಅಸು ನೀಗಿದರು. ಈಶ್ವರ್ (30), ರಾಯಪ್ಪ (45), ಬಸಪ್ಪ (55) ಹಾಗೂ ರಾಮಪ್ಪ (51)- ಇವರೇ ಹತ್ಯೆಗೀಡಾದ ದುರ್ದೈವಿಗಳು ಎಂದು ಪೊಲೀಸರು ತಿಳಿಸಿದರು. ಹಳೆಯ ದ್ವೇಷವೇ ಹತ್ಯೆಗೆ ಕಾರಣ ಎನ್ನಲಾಗಿದ್ದು, ಹತ್ಯೆ ಮಾಡಿದವರ ತಂಡ ಇನ್ನೊಂದು ಕೊಲೆ ಪ್ರಕರಣದಲ್ಲೂ ಈ ಹಿಂದೆ ಶಾಮೀಲಾಗಿದೆ ಎಂದರು.
ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಪ್ರಕರಣದ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Saturday, May 24, 2003, 5:30 [IST]