ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಂಗೈವಿರುದ್ಧ ಡಿ.26ರಿಂದ ಬಿಜೆಪಿಯ ಇನ್ನೊಂದು ‘ಜನ ಸಂಘರ್ಷ’
ಕಾಂಗೈವಿರುದ್ಧ
ಡಿ.26ರಿಂದ
ಬಿಜೆಪಿಯ
ಇನ್ನೊಂದು
‘ಜನ
ಸಂಘರ್ಷ’
ನಕಲಿ
ಛಾಪಾ
ಹಗರಣ
ಪ್ರಕರಣದ
ಸಿಬಿಐ
ತನಿಖೆಗೆ
ಬಿಗಿ
ಒತ್ತಾಯ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅನಂತಕುಮಾರ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಆಗ್ರಹಿಸುವುದು, ರೈತರಿಗೆ ಬೆಳೆ ವಿಮಾ ಹಣವನ್ನು ಬೇಗ ಬಿಡುಗಡೆ ಮಾಡುವಂತೆ ಒತ್ತಾಯಿಸುವುದು ಹಾಗೂ ಆನ್ಲೈನ್ ಲಾಟರಿ ನಿಷೇಧಕ್ಕೆ ಒತ್ತಡ ತರುವುದು ಬಿಜೆಪಿ ಯಾತ್ರೆಯ ಮುಖ್ಯ ಗುರಿಯಾಗಿದೆ. ರಾಜ್ಯದಲ್ಲಿ ಮೂರು ತಂಡಗಳು ಜನ ಸಂಘರ್ಷ ಯಾತ್ರೆಗೆ ಇಳಿಯಲಿದ್ದು, ಈ ಪೈಕಿ ಒಂದು ತಂಡದ ಮುಖಂಡರಾಗಿ ಅನಂತಕುಮಾರ್ ಸಂಚರಿಸಲಿದ್ದಾರೆ.
ಕಾಂಗ್ರೆಸ್ನ ದುರಾಡಳಿತ ವಿರೋಧಿಸಿ ಬೆಂಗಳೂರು, ಹುಬ್ಬಳ್ಳಿ ಮತ್ತು ಮಂಗಳೂರಲ್ಲಿ ಬಿಜೆಪಿ ಇದೇ ವಾರ ಮೂರು ದಿನಗಳ ಅಹರ್ನಿಶಿ ಧರಣಿ ನಡೆಸಿದ ಬೆನ್ನಲ್ಲೇ ಈಗ ಜನ ಸಂಘರ್ಷ ಯಾತ್ರೆಗೆ ಹೊರಟು ನಿಂತಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು
Story first published: Saturday, May 24, 2003, 5:30 [IST]