ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮದ್ದೂರು ಬಳಿ ಅಪಘಾತ ; ಅಂಬರೀಷ್ ಅಪಾಯದಿಂದ ಪಾರು
ಮದ್ದೂರು
ಬಳಿ
ಅಪಘಾತ
;
ಅಂಬರೀಷ್
ಅಪಾಯದಿಂದ
ಪಾರು
ಖಾಲಿ
ಕಾರಿನ
ಮೇಲೆ
ಮಗುಚಿ
ಬಿದ್ದ
ಲಾರಿ
ಪೆಟ್ರೋಲ್ ಬಂಕ್ ಒಂದರ ಬಳಿ ಕಾರು ನಿಲ್ಲಿಸಿ, ಪೆಟ್ರೋಲ್ ಬಂಕ್ನಲ್ಲಿ ಅಂಬರೀಷ್ ಕುಳಿತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಲ್ಲಿನ ಲಾರಿಯಾಂದು ಪಲ್ಟಿ ಹೊಡೆದು ಕಾರಿನ ಮೇಲೆ ಬಿದ್ದಿದ್ದು , ಕಾರು ಖಾಲಿಯಾಗಿದ್ದುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ . ಅಪಘಾತದ ನಂತರ ಅಂಬರೀಷ್ ಅವರು ಬೇರೊಂದು ಕಾರಿನಲ್ಲಿ ತಮ್ಮ ಪ್ರಯಾಣ ಮುಂದುವರಿಸಿದರು.
ಅಂಬರೀಷ್ ಅವರಿಗೆ ಯಾವುದೇ ಅಪಾಯ ಸಂಭವಿಸದಿರುವ ಕುರಿತು ನೆಮ್ಮದಿ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಕೃಷ್ಣ , ಅಂಬರೀಷ್ಗೆ ಧೀರ್ಘಾಯುಸ್ಸು ದೊರೆಯಲಿ ಎಂದು ಹಾರೈಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, May 24, 2003, 5:30 [IST]