ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಧಾನ ಪರಿಷತ್ ಚುನಾವಣೆ ಸೋಲು; ‘ವಿಮಾನ ಇಳಿದ’ ಜಾನ್
ವಿಧಾನ
ಪರಿಷತ್
ಚುನಾವಣೆ
ಸೋಲು;
‘ವಿಮಾನ
ಇಳಿದ’
ಜಾನ್
ಮುಖ್ಯಮಂತ್ರಿ
ಎಸ್.ಎಂ.ಕೃಷ್ಣ
ಟೇಬಲ್ಲಿಗೆ
ರಾಜೀನಾಮೆ
ಪತ್ರ
ತಲುಪಿದೆ
ಸುದ್ದಿಗಾರರ ಜೊತೆ ಮಾತಾಡುತ್ತಿದ್ದ ಟಿ.ಜಾನ್, ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ತಮ್ಮ ರಾಜೀನಾಮೆ ಪತ್ರ ಕೊಟ್ಟಿರುವುದಾಗಿ ಹೇಳಿದರು.
ಕೊಡಗು ವಿಧಾನ ಪರಿಷತ್ ಕ್ಷೇತ್ರದಲ್ಲಿ ನಡೆದ ತುರುಸಿನ ಸ್ಪರ್ಧೆಯಲ್ಲಿ ಬಂಡಾಯ ಅಭ್ಯರ್ಥಿಯಿಂದ ಜಾನ್ ಸೋಲು ಅನುಭವಿಸಿದರು. ತಮ್ಮ ಸೋಲಿಗೆ ಕಾರ್ಯಕರ್ತರು ಬೆನ್ನಲ್ಲಿ ಚೂರಿ ಹಾಕಿದ್ದೇ ಕಾರಣ ಎಂದು ಬುಧವಾರ ಆಯ್ದ ಪತ್ರಕರ್ತರ ಮುಂದೆ ಜಾನ್ ತಮ್ಮ ಅಳಲು ತೋಡಿಕೊಂಡಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Saturday, May 24, 2003, 5:30 [IST]