ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಿರಿಯ ವಿದ್ವಾಂಸ ವೆಂಕಟಾಚಲಶಾಸ್ತ್ರಿಗೆ ಚಾವುಂಡರಾಯ ಪ್ರಶಸ್ತಿ
ಹಿರಿಯ
ವಿದ್ವಾಂಸ
ವೆಂಕಟಾಚಲಶಾಸ್ತ್ರಿಗೆ
ಚಾವುಂಡರಾಯ
ಪ್ರಶಸ್ತಿ
ಚಾರುಕೀರ್ತಿ
ಭಟ್ಟಾರಕ
ಸ್ವಾಮಿಗಳು
ಈ
ಪ್ರಶಸ್ತಿ
ಪ್ರತಿಷ್ಠಾಪಿಸಿದ್ದಾರೆ
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಯ ಮೂಲಕ ಪರಿಷತ್ತಿನ ಅಧ್ಯಕ್ಷ ಹರಿಕೃಷ್ಣ ಪುನರೂರು ಈ ವಿಷಯ ತಿಳಿಸಿದ್ದಾರೆ. 1993ರಲ್ಲಿ ಮಹಾ ಮಸ್ತಕಾಭಿಷೇಕ ನಡೆದ ನೆನಪಿಗಾಗಿ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಪ್ರತಿಷ್ಠಾಪಿಸಿರುವ ಈ ಪ್ರಶಸ್ತಿ 20 ಸಾವಿರ ರುಪಾಯಿ ನಗದು, ಕಂಚಿನ ಫಲಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಮಠದ ಪ್ರತಿನಿಧಿಯನ್ನೂ ಒಳಗೊಂಡ ಆಯ್ಕೆ ಸಮಿತಿ ಸರ್ವಾನುಮತದಿಂದ ವೆಂಕಟಾಚಲಶಾಸ್ತ್ರಿಯವರನ್ನು ಪ್ರಶಸ್ತಿಗೆ ಆರಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, May 24, 2003, 5:30 [IST]