ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜೋಳಿಗೆ ಹಿಡಿದು ಬಾಗಿಲಿಗೆ ಬಂದಿಹರು ಚಿತ್ರದುರ್ಗ ಶರಣರು
ಜೋಳಿಗೆ
ಹಿಡಿದು
ಬಾಗಿಲಿಗೆ
ಬಂದಿಹರು
ಚಿತ್ರದುರ್ಗ
ಶರಣರು
ಆತ್ಮಹತ್ಯೆ
ಮಾಡಿಕೊಂಡ
ರೈತರ
ಕುಟುಂಬದ
ನೆರವಿಗೆ
ಪಾದಯಾತ್ರೆ
ಅಂಗಡಿ ಹಾಗೂ ಮನೆ ಬಾಗಿಲಿಗೆ ಚಿತ್ರದುರ್ಗದ ಮುರುಘರಾಜೇಂದ್ರ ಶರಣರು ಜೋಳಿಗೆಯಾಂದಿಗೆ ಖುದ್ದು ತೆರಳುವರು. ಧನ ಹಾಗೂ ಧಾನ್ಯಗಳನ್ನು ಸಂಗ್ರಹಿಸಿ, ಸಂಗ್ರಹವಾದ ಧನಧಾನ್ಯಗಳನ್ನು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ವಿತರಿಸಲಾಗುವುದು. ಅಂದಹಾಗೆ, ಶುಕ್ರವಾರ (ಸೆ.26) ದಿಂದಲೇ ಶಿವಮೂರ್ತಿ ಶರಣರ ಪಾದಯಾತ್ರೆ ಆರಂಭ.
ಕಂಗೆಟ್ಟ ರೈತರಿಗೆ ಸಾಂತ್ವನ ನೀಡುವುದು ಹಾಗೂ ನೆರವು ನೀಡುವುದು ಚಿತ್ರದುರ್ಗ ಮುರುಘರಾಜೇಂದ್ರ ಶರಣರ ದಾಸೋಹ ಪಾದಯಾತ್ರೆಯ ಉದ್ದೇಶವಾಗಿದೆ ಎಂದು ದಾವಣಗೆರೆಯ ವಿರಕ್ತ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, May 24, 2003, 5:30 [IST]