ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾಗಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಾಟಕ ರಚನಾ ಕಮ್ಮಟದ ಸಮಾರೋಪ
ನಾಗಲಕ್ಷ್ಮಿ
ಅಧ್ಯಕ್ಷತೆಯಲ್ಲಿ
ನಾಟಕ
ರಚನಾ
ಕಮ್ಮಟದ
ಸಮಾರೋಪ
ಹತ್ತು
ದಿನಗಳ
ನಾಟಕ
ರಚನಾ
ಕಮ್ಮಟಕ್ಕೆ
ಭಾನುವಾರ
ತೆರೆ
ರೋಟರಿ ಪಶ್ಚಿಮ ಸಂಸ್ಥೆ ಸಭಾಂಗಣ, ಕುವೆಂಪು ನಗರ, ಮೈಸೂರು- ಇಲ್ಲಿ ಭಾನುವಾರ ಸಂಜೆ 4 ಗಂಟೆಗೆ ನಾಟಕ ರಚನಾ ಕಮ್ಮಟದ ಸಮಾರೋಪ ಸಮಾರಂಭ ನಡೆಯಲಿದ್ದು , ಹಿರಿಯ ಕಲಾವಿದೆ ಶ್ರೀಮತಿ ನಾಗಲಕ್ಷ್ಮಿ ಹರಿಹರೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಎಚ್. ಚನ್ನಯ್ಯ ಹಾಗೂ ರೋಟರಿ ಪಶ್ಚಿಮ ಸಂಸ್ಥೆಯ ಅಧ್ಯಕ್ಷ ಎಂ.ಜಿ.ಬೈದೂರ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಕಾರ್ಯಾಗಾರದ ನಿರ್ದೇಶಕರು ಹಾಗೂ ಮೈಸೂರು ಲಲಿತ ಕಲಾ ಕಾಲೇಜಿನ ನಾಟಕ ವಿಭಾಗದ ಮುಖ್ಯಸ್ಥರಾದ ಡಾ. ಮೀರಾ ಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ- ದೂರವಾಣಿ : (0821) 2 540 872; (0821) 2 511 786
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, May 24, 2003, 5:30 [IST]