ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾರವಾರದಲ್ಲಿ ಜಯಂತ ಕಾಯ್ಕಿಣಿಯಿಂದ ಪ್ರತಿಭೋತ್ಸವಕ್ಕೆ ಚಾಲನೆ
ಕಾರವಾರದಲ್ಲಿ
ಜಯಂತ
ಕಾಯ್ಕಿಣಿಯಿಂದ
ಪ್ರತಿಭೋತ್ಸವಕ್ಕೆ
ಚಾಲನೆ
ಬಹುಮಾನಗಳಿಗಾಗಿಯೇ
ಸ್ಪರ್ಧೆ
ನಡೆಸುವ
ಬಗ್ಗೆ
ಕಾಯ್ಕಿಣಿ
ವಿಷಾದ
ವಾರದಲ್ಲಿ ಭಾನುವಾರ (ಸೆ.14) ಆರಂಭವಾದ ಮೂರು ದಿನಗಳ ಜಿಲ್ಲಾ ಮಟ್ಟದ ಸ್ಪರ್ಧೆಗಳ ಕಾರ್ಯಕ್ರಮ ‘ಕಲಾ ಪ್ರತಿಭೋತ್ಸವ-2003’ನ್ನು ಉದ್ಘಾಟಿಸಿ ಕಾಯ್ಕಿಣಿ ಮಾತನಾಡುತ್ತಿದ್ದರು. ಸ್ಪರ್ಧಾತ್ಮಕ ಜಗತ್ತಿಗೆ ಹೆಚ್ಚು ಪ್ರೋತ್ಸಾಹ ಕೊಟ್ಟಂತೆಲ್ಲಾ ನೈಜತೆ ಕಳೆದುಹೋಗುತ್ತದೆ. ಆದ್ದರಿಂದ ಬಹುಮಾನಗಳಿಗಾಗಿಯೇ ಸ್ಪರ್ಧೆಗಳು ಬೇಡ ಎಂದು ಕಾಯ್ಕಿಣಿ ಸಲಹೆ ಮಾಡಿದರು.
ಈಚಿನ ದಿನಗಳಲ್ಲಿ ಪಾಲಕರು ಮಕ್ಕಳ ಮೇಲೆ ಒತ್ತಡ ಹೇರಿ ಬಹುಮಾನ ಗಳಿಸುವಂತೆ ಮಾಡುತ್ತಾರೆ. ಸ್ಪರ್ಧೆಯ ಬಹುಮಾನಗಳನ್ನು ಗೆಲ್ಲುವುದಷ್ಟೇ ಬದುಕಿನ ಧ್ಯೇಯವಾಗಬಾರದು. ನೈಜ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕು ಎಂದು ಕಾಯ್ಕಿಣಿ ಅಭಿಪ್ರಾಯಪಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, May 24, 2003, 5:30 [IST]