For Daily Alerts
ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಅಧ್ಯಕ್ಷರಾಗಿ ಆರ್. ಡಿ. ಕಿಣಿ
ವಾಣಿಜ್ಯ
ಮತ್ತು
ಕೈಗಾರಿಕಾ
ಒಕ್ಕೂಟದ
ಅಧ್ಯಕ್ಷರಾಗಿ
ಆರ್.
ಡಿ.
ಕಿಣಿ
ಮಂಗಳೂರಿನಲ್ಲಿ
ಮುಕ್ತಾಯವಾದ
ಒಕ್ಕೂಟದ
ವಾರ್ಷಿಕ
ಸೆ
ಮಂಗಳೂರಿನಲ್ಲಿ ಸೆ.10ರಂದು ನಡೆದ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ 62ನೇ ವಾರ್ಷಿಕ ಮಹಾಸಭೆಯಲ್ಲಿ ಕಿಣಿ ಒಕ್ಕೂಟದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀನಿವಾಸರಾವ್ ಚುನಾಯಿತರಾದರು.
ಒಕ್ಕೂಟದ ಇತರ ಪದಾಧಿಕಾರಿಗಳು :
ಖಜಾಂಚಿ-
ಸಂತೋಷ್
ಡಿಸೋಜ
ಕಾರ್ಯದರ್ಶಿಗಳು-
ಕ್ಯಾಪ್ಟನ್
ಜೆ.ಪಿ.ಮೆನೆಂಜಸ್
ಹಾಗೂ
ಎ.ಪದ್ಮನಾಭ
ಕಾಮತ್.ಸದಸ್ಯರು-
ಜಿ.ವಿಶ್ವನಾಥ
ಕಾಮತ್,
ಕಲಬಾವಿ
ಪ್ರಕಾಶ್ರಾವ್,
ಕುಂಬ್ಳೆ
ನರಸಿಂಹಪ್ರಭು,
ಎಚ್.ಅಶೋಕ್
ಶೆಣೈ,
ಎಂ.ಅಹಮದ್
ಬಾವಾ,
ಎಂ.ಅಜೀಜ್
ಅಹಮದ್,
ಆರ್.ಸಿ.ರೋಡ್ರಿಗಸ್,
ಎಂ.ಶೇಖರ
ಪೂಜಾರಿ,
ವಿಶ್ವನಾಥ್
ಕದ್ರಿ,
ಎಂ.ಪದ್ಮನಾಭ
ಪೈ,
ಕೆ.ಸುರೇಂದ್ರ
ಪ್ರಭು
ಮತ್ತು
ಲತಾ
ಆರ್.ಕಿಣಿ.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Saturday, May 24, 2003, 5:30 [IST]