ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೂಡಬಿದಿರೆ ದೇವಳದಲ್ಲಿ ಚಿನ್ನ ಕದ್ದ ಆರೋಪಿ ಸಂತಾನಂ ಬಂಧನ
ಮೂಡಬಿದಿರೆ
ದೇವಳದಲ್ಲಿ
ಚಿನ್ನ
ಕದ್ದ
ಆರೋಪಿ
ಸಂತಾನಂ
ಬಂಧನ
ಸಂತಾನಂ
ಹಾಗೂ
ಮೂವರು
ಸಹಚರರಿಂದ
7
ಲಕ್ಷ
ರೂ.
ಮೌಲ್ಯದ
ಬಂಗಾರ
ವಶ
ತಮಿಳುನಾಡು ಪೊಲೀಸರ ನೆರವಿನೊಂದಿಗೆ ಬಂಧಿಸಲಾದ ಆರೋಪಿಗಳಿಂದ ಸುಮಾರು 7 ಲಕ್ಷ ರೂ. ಮೌಲ್ಯದ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಸಂತಾನಂ ಅಲಿಯಾಸ್ ಆಂಟೋನಿ ಎಂದು ಗುರುತಿಸಲಾಗಿದೆ. ಆತ ಸುಮಾರು 20ಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕೇಸುಗಳನ್ನು ಎದರಿಸುತ್ತಿದ್ದಾನೆ ಎಂದು ಮಂಗಳೂರಿನ ಪೊಲೀಸ್ ಸೂಪರಿಂಟೆಂಡೆಂಟ್ ಸೀಮಂತ್ಕುಮಾರ್ ಬುಧವಾರ (ಸೆ. 10) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಚಾರಣೆ ವೇಳೆ ಸಂತಾನಂ ನೀಡಿರುವ ಮಾಹಿತಿಯ ಮೇರೆಗೆ ಆತನ ಇತರ ಸಹಚರರನ್ನೂ ಬಂಧಿಸಲಾಗಿದೆ. ಸಂತಾನಂ ಹಾಗೂ ಆತನ ಸಹಚರರು ಕಳೆದ ಜುಲೈ 7ರಂದು ಮೂಡಬಿದಿರೆಯ ಜೈನ ದೇವಸ್ಥಾನದಲ್ಲಿ 2 ಲಕ್ಷ ರೂಪಾಯಿ ಮೌಲ್ಯದ ಒಡವೆಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Saturday, May 24, 2003, 5:30 [IST]