ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಂಗಾರ ಮಳೆಯ ಸಂಭ್ರಮದ ಬೆನ್ನಿಗೆ ಸೂತಕದ ಸುದ್ದಿಗಳು
ಮುಂಗಾರ
ಮಳೆಯ
ಸಂಭ್ರಮದ
ಬೆನ್ನಿಗೆ
ಸೂತಕದ
ಸುದ್ದಿಗಳು
ಕರಾವಳಿಯಲ್ಲಿ
ಮಳೆಗಾಳಿ,
ಸಿಡಿಲು
ಹೊಡೆತಕ್ಕೆ
ಐವರು
ಬಲಿ
ಶಿರೂರಿನ ನೀರಗದ್ದೆ ಆಚಾರಕೇರಿ ಎಂಬಲ್ಲಿನ ಫಾತಿಮಾ (39), ನಾಗರಾಜ (27) ಎಂಬುವರು ಸಿಡಿಲಿಗೆ ಗುರುವಾರ (ಜೂನ್12) ಬಲಿಯಾದರು. ಸಾವಿಗೀಡಾದ ಭಟ್ಕಳದ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ . ಸಾಸ್ತಾನದ ಕೋಡಿತಲೆಯಲ್ಲಿ ನಾಡದೋಣಿಯಲ್ಲಿ ಮೀನುಗಾರಿಕೆಗೆ ಹೊರಟಿದ್ದ ಶೀನ ಖಾರ್ವಿ (58) ಎನ್ನುವ ವ್ಯಕ್ತಿ ಕೂಡ ಸಿಡಿಲ ಹೊಡೆತದಿಂದ ಸಾವನ್ನಪ್ಪಿದ್ದಾನೆ.
ತಿ. ನರಸೀಪುರ ವರದಿ : ಇಲ್ಲಿಗೆ ಸಮೀಪದ ಮೂಗೂರು ಗ್ರಾಮದ ನಿವಾಸಿ ತಂಗಮ್ಮ (60) ಎನ್ನುವ ಮಹಿಳೆ ಬಿರುಗಾಳಿ ಮಳೆಯಿಂದ ಗುಡಿಸಲು ಕುಸಿದು ಬಿದ್ದು ಮೃತಳಾಗಿದ್ದಾಳೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Monday, June 2, 2003, 5:30 [IST]