ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅನಿಕೇತನ ರಂಗಕ್ರಿಕೆಟ್; ಚೆಂಡುದಾಂಡು ಜೊತೆ ಸಂಸ್ಕೃತಿ ಬೆಸುಗೆ
ಅನಿಕೇತನ
ರಂಗಕ್ರಿಕೆಟ್;
ಚೆಂಡುದಾಂಡು
ಜೊತೆ
ಸಂಸ್ಕೃತಿ
ಬೆಸುಗೆ
ಜೂನ್
12ರಿಂದ
ಮೂರು
ದಿನಗಳ
ರಂಗ
ತಂಡಗಳ
ಕ್ರಿಕೆಟಾವಳಿ
ಅನಿಕೇತನ-
ನಟರಂಗ
ಕ್ರಿಕೆಟ್
ಪಂದ್ಯಾವಳಿ
ಜೂನ್
12ರಿಂದ
14ರವರೆಗೆ
ಜಯನಗರದ
ನ್ಯಾಷನಲ್
ಕಾಲೇಜು
ಕ್ರೀಡಾಂಗಣದಲ್ಲಿ
ನಡೆಯಲಿದೆ
ಎಂದು
ನಟರಂಗದ
ಪ್ರತಿನಿಧಿ
ಗಾಯಕ
ಸಿ.ಅಶ್ವತ್ಥ್
ತಿಳಿಸಿದ್ದಾರೆ.
ಅಶ್ವತ್ಥ್
ತಿಳಿಸಿರುವಂತೆ
ಪಂದ್ಯಾವಳಿಯ
ಪ್ರಮುಖ
ವಿವರಗಳು
ಇಂತಿವೆ
:
- ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಕ್ರಿಕೆಟ್ ಆಟ ನಡೆಯಲಿದೆ.
- ಕ್ರಿಕೆಟ್ಟಿನ ನಂತರ ಪ್ರತಿದಿನ ಸಂಜೆ 6ರಿಂದ 9ರವರೆಗೆ ಸಾಂಸ್ಕೃತಿಕ ಉತ್ಸವ ನಡೆಯಲಿದೆ.
- ಕ್ರಿಕೆಟ್ ನೆಪದಲ್ಲಿ ಸಾಂಸ್ಕೃತಿಕ ಉತ್ಸವ ನಡೆಸುವುದು ಈ ಕ್ರೀಡಾವಳಿಯ ಉದ್ದೇಶ.
- ಕ್ರಿಕೆಟ್ ರಂಗದ ಹಿರಿಯರು ಹಾಗೂ ರಂಗಭೂಮಿಯ ಹಿರೀಕರು ಪಂದ್ಯಾವಳಿಗೆ ಚಾಲನೆ ನೀಡುವ ಮೂಲಕ ಶುಭಕೋರುವರು.
- ಭಾರತೀಯ ಕ್ರಿಕೆಟ್ನ ಸ್ಪಿನ್ ಮಾಂತ್ರಿಕ ಎಂದೇ ಪ್ರಸಿದ್ಧರಾದ ಮಾಜಿ ಕ್ರಿಕೆಟಿಗ ಬಿ.ಎಸ್.ಚಂದ್ರಶೇಖರ್, ನ್ಯಾಯಮೂರ್ತಿ ಎ.ಜೆ.ಸದಾಶಿವ, ನಟಿ ಅರುಂಧತಿ ನಾಗ್ ಪಂದ್ಯಾವಳಿಯ ಆರಂಭ ಸಮಾರಂಭದಲ್ಲಿ ಹಾಜರಿರುವರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Monday, June 2, 2003, 5:30 [IST]