ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಳಿ ಬಿಡದ ಜಯಾ; ಪ್ರಾಧಿಕಾರ ಸಭೆ ಮುಂದಕ್ಕೆ

By Staff
|
Google Oneindia Kannada News

ನವದೆಹಲಿ :ಶುಕ್ರವಾರ ನಡೆಯಬೇಕಿದ್ದ ಜಲ ವಿವಾದಕ್ಕೆ ಪರಿಹಾರ ಸಿಗಬಹುದೆಂಬ ಬಹು ನಿರೀಕ್ಷಿತ ಕಾವೇರಿ ನದಿ ಪ್ರಾಧಿಕಾರದ ಸಭೆಯನ್ನು ಮುಂದೂಡಲಾಗಿದೆ. ಮತ್ತೆ ಸಭೆ ಎಂದು ನಡೆಯಲಿದೆ ಎಂಬ ದಿನಾಂಕ ನಿರ್ಧರಿತವಾಗಿಲ್ಲ. ಡಿಸೆಂಬರ್‌ ತಿಂಗಳ ಕೊನೆ ಅಥವಾ ಜನವರಿ 2003ರ ಮೊದಲ ವಾರ ಸಭೆ ನಡೆಯಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಹುಷಾರಿಲ್ಲ ಎಂಬ ಸಬೂಬು ಕೊಟ್ಟಿರುವ ಜಯಲಲಿತಾ ಹಾಗೂ ಅನಿವಾರ್ಯ ಕಾರಣಗಳಿಂದ ಬರಲಾಗುತ್ತಿಲ್ಲ ಎಂದ ಕೇರಳ ಮುಖ್ಯಮಂತ್ರಿ ಎ.ಕೆ.ಆಂಟೋನಿ- ಈ ಸಭೆ ಮುಂದಕ್ಕೆ ಹೋಗಲು ಕಾರಣರಾಗಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮತ್ತು ಪಾಂಡಿಚೆರಿಯ ಮುಖ್ಯಮಂತ್ರಿ ಎನ್‌.ರಂಗಸ್ವಾಮಿ ದೆಹಲಿಯಲ್ಲಿ ಕಾದಿದ್ದಕ್ಕೆ ಶುಕ್ರವಾರ ಫಲ ಸಿಕ್ಕಿಲ್ಲ. ಜಯಾ ಹಳೆಯ ಚಾಳಿ ಬಿಟ್ಟಿಲ್ಲ.

(ಪಿಟಿಐ)

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X