ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಮ್ಮು ದುರಂತದಲ್ಲಿ ಧಾರವಾಡ ಮಹಿಳೆ ಸಾವು
ಧಾರವಾಡ : ಜಮ್ಮುವಿನ ರಘುನಾಥ ದೇಗುಲದ ಮೇಲೆ ಭಾನುವಾರ ಉಗ್ರರು ನಡೆಸಿದ ದಾಳಿ ವೇಳೆ ಧಾರವಾಡದ ಮಹಿಳೆಯಾಬ್ಬರು ಮೃತಪಟ್ಟಿದ್ದಾರೆ.
ಈ ನತದೃಷ್ಟೆಯ ಹೆಸರು ಶೀಲಾ ಸೂರ್ವೆ (23). ಪತಿ ಹಾಗೂ ಎರಡೂವರೆ ವರ್ಷದ ಮಗನ ಜೊತೆ ಮಾರುಕಟ್ಟೆಗೆ ಹೋದಾಗ ಈ ದುರಂತ ಸಂಭವಿಸಿದ್ದು , ಶೀಲಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈಕೆಯ ಪತಿ ನಾಗರಾಜ ಹಾಗೂ ಮಗು ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Tuesday, November 26, 2002, 5:30 [IST]