ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ದುರಂತದಲ್ಲಿ ಧಾರವಾಡ ಮಹಿಳೆ ಸಾವು

By Staff
|
Google Oneindia Kannada News

ಧಾರವಾಡ : ಜಮ್ಮುವಿನ ರಘುನಾಥ ದೇಗುಲದ ಮೇಲೆ ಭಾನುವಾರ ಉಗ್ರರು ನಡೆಸಿದ ದಾಳಿ ವೇಳೆ ಧಾರವಾಡದ ಮಹಿಳೆಯಾಬ್ಬರು ಮೃತಪಟ್ಟಿದ್ದಾರೆ.

ಈ ನತದೃಷ್ಟೆಯ ಹೆಸರು ಶೀಲಾ ಸೂರ್ವೆ (23). ಪತಿ ಹಾಗೂ ಎರಡೂವರೆ ವರ್ಷದ ಮಗನ ಜೊತೆ ಮಾರುಕಟ್ಟೆಗೆ ಹೋದಾಗ ಈ ದುರಂತ ಸಂಭವಿಸಿದ್ದು , ಶೀಲಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈಕೆಯ ಪತಿ ನಾಗರಾಜ ಹಾಗೂ ಮಗು ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X