ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಂಬಯಿ ಪತ್ರಿಕೆ ವತಿಯಿಂದ ಕನ್ನಡ ಕಥಾ ಸ್ಪರ್ಧೆ
ಮುಂಬಯಿ: ಮುಂಬಯಿಯ ‘ಗುರುತು’ ಎಂಬ ಮಾಸ ಪತ್ರಿಕೆಯು ಕಥಾ ಸ್ಪರ್ಧೆಯನ್ನು ಆಯೋಜಿಸಿದ್ದು ಬರಹಗಾರರಿಂದ ಕಥೆಗಳನ್ನು ಆಹ್ವಾನಿಸಿದೆ.
ಕಥೆ ಸ್ವಂತದ್ದಾಗಿರಬೇಕು. ಅನುವಾದಿತ ಕಥೆಗಳಿಗೆ ಸ್ಪರ್ಧೆಯಲ್ಲಿ ಅವಕಾಶ ಇಲ್ಲ. ಕಥೆಯ ಗಾತ್ರ ಫುಲ್ ಸ್ಕೇಪ್ ಹಾಳೆಯಲ್ಲಿ ಎಂಟು ಅಥವಾ ಹತ್ತು ಪುಟಗಳಷ್ಟಿರಬೇಕು. ಕಥೆ ಕಳುಹಿಸಲು ಕೊನೆಯ ದಿನಾಂಕ 2003ನೇ ಜನವರಿ 31.
ಕಥೆ
ಕಳುಹಿಸಬೇಕಾದ
ವಿಳಾಸ:
ಸಂಪಾದಕರು,
ಗುರುತು
ಕಥಾ
ಸ್ಪರ್ಧೆ-
2003,
ಬಿಲ್ಲವ
ಜಾಗೃತಿ
ಬಳಗ,
1,
ಮೋತಿ
ವಾಲಾ
ಮ್ಯಾನ್ಷನ್,
ನದಿರ್
ಷಾ
ಸುಕಿಯಾ
ಸ್ಟ್ರೀಟ್,
ಪೋರ್ಟ್,
ಮುಂಬಯಿ-
400
001.
ಕಥೆಗಾರರಿಗೆ
ಗುಡ್ಲಕ್
!
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Monday, November 25, 2002, 5:30 [IST]