ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾವೇರಿ ಕೊಳ್ಳದಲ್ಲೊಂದು ಈಜು- ಹನಿ ಹನಿ ಸುದ್ದಿ...
*ದಟ್ಸ್ಕನ್ನಡ ಬ್ಯೂರೋ
-
ಪ್ರಚೋದನೆಯ
ಮಾತುಗಳಿಗೆ,
ಗುಲ್ಲುಗಳಿಗೆ,
ಗಾಳಿಸುದ್ದಿಗೆ
ಜನತೆ
ಕಿವಿಗೊಡಬಾರದು.
ಶಾಂತಿ
ಮತ್ತು
ಸಂಯಮ
ಕಾಪಾಡಿಕೊಂಡು
ಬರಬೇಕು.
ಇಂಗ್ಲಿಷು,
ತಮಿಳು,
ಕನ್ನಡ,
ತೆಲುಗು
ಮತ್ತು
ಹಿಂದಿ
ಮಾತನಾಡುವ
ಎಲ್ಲ
ಜನವರ್ಗಗಳಿಗೂ
ಇಲ್ಲಿ
ಬದುಕಲು
ಆಸ್ಪದವಿದೆ.
ನಾವೆಲ್ಲ
ಭಾರತೀಯರು,
ಬೆಂಗಳೂರು
ಮಿನಿ
ಇಂಡಿಯಾ.
ನನ್ನ
ಪಾದಯಾತ್ರೆ
ಕಾವೇರಿ-ನೀರು
ಪರವೇ
ವಿನಹ,
ಯಾವುದೇ
ರಾಜಕೀಯ
ಲಾಭಕ್ಕೆ
ಅಲ್ಲ.
-ಬೆಂಗಳೂರಿನಿಂದ ಕನ್ನಂಬಾಡಿಗೆ 126 ಕಿ.ಮಿ. ಪಾದಯಾತ್ರೆ ಆರಂಭಿಸಿ ಕೃಷ್ಣ.
-
ಪಾದಯಾತ್ರೆ
ರಾಜಕೀಯ
ಸ್ಟಂಟ್
;
ಇದು
ಪಾದಯಾತ್ರೆ
ಅಲ್ಲ,
ಪಾಪದ
ಯಾತ್ರೆ
;
-ಜನತಾದಳ (ಎಸ್) ಜನತಾದಳ (ಯು) ಭಾರತೀಯ ಜನತಾ ಪಕ್ಷ ಮತ್ತು ವಾಟಾಳ್ ನಾಗರಾಜ್
-
ಕಾವೇರಿ
ವಿವಾದ
ಕುರಿತಂತೆ
ಜಯಲಲಿತಾ
ನಿಲುವು
‘
ಅಪ್ರಬುದ್ಧ’
.
ಕೇಂದ್ರದ
ಮಧ್ಯಪ್ರವೇಶಕ್ಕೆ
ಕರ್ನಾಟಕ
ಸರಕಾರ
ಆಗ್ರಹಿಸುತ್ತದೆ.
ಸರ್ವೋಚ್ಚ
ನ್ಯಾಯಾಲಯದ
ಆದೇಶವನ್ನು
ನಾವು
ಇಷ್ಟಾ
ಪೂರ್ವಕವಾಗಿ
ವಿರೋಧಿಸುತ್ತಿಲ್ಲ.
ಒಂದಲ್ಲ,
ನೂರು
ಮಾನಹಾನಿ
ಮೊಕದ್ದಮೆಗಳನ್ನು
ಎದುರಿಸಲು
ನಾವು
ಸಿದ್ಧ.
- ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಡಿ.ಬಿ. ಚಂದ್ರೇಗೌಡ
-
ತಮಿಳು
ನಾಡಿಗೆ
ನೀರು
ಬಿಡದಂತೆ
ಹೆಗ್ಗಡದೇವನಕೋಟೆಯಲ್ಲಿ
ರೈತರ
ಎಚ್ಚರ.
ಕಬಿನಿ
ಅಣೆಕಟ್ಟಿಗೆ
ಸರ್ಪಕಾವಲು.
ನಂಜನಗೂಡು
ರೈತರ
ಬೆಂಬಲ.
ಪ್ರಾಣಾರ್ಪಣೆ
ಮಾಡಿದ
ಗುರುಸ್ವಾಮಿ
ಕುಟುಂಬಕ್ಕೆ
ಧನ
ಸಹಾಯ
ಕೊಡುವಂತೆ
ರೈತಾಪಿ
ಜನರ
ವಿನಂತಿ.
-ಮೈಸೂರು ಸುದ್ದಿ.
-
ಬೆಂಗಳೂರು-ಮೈಸೂರು
ರಸ್ತೆಯಲ್ಲಿ
ಪರಿಸ್ಥಿತಿ
ಸ್ವಲ್ಪ
ಶಾಂತ.
ಪಿತೃಪಕ್ಷ,
ಮಹಾಲಯ
ಅಮಾವಾಸ್ಯೆ
ಕಾರಣದಿಂದಾಗಿ
ಚಳವಳಿಯಿಂದ
ಜನ
ಸ್ಪಲ್ಪ
ದೂರ.
ಕಾರು,
ಲಾರಿ
ಮುಂತಾದ
ಖಾಸಗಿ
ವಾಹನಗಳು
ರಸ್ತೆಯಲ್ಲಿ
ಕಾಣುತ್ತಿಲ್ಲ.
ಕೆಲವು
ಖಾಸಗಿ
ಬಸ್ಸುಗಳ
ಓಡಾಟ.
ಈಗ
ಅಲ್ಲಿ
ಬಿಗು
ಮೌನ
Uneasy
calm.
- ಮದ್ದೂರು ಸುದ್ದಿ
-
ಕಾವೇರಿ
ಸಮಸ್ಯೆಗೆ
ಪರಿಹಾರ
ಕೊಡುವ
ವಿಷಯ
ಸುಪ್ರಿಂಕೋರ್ಟ್ಗೆ
ಬಿಟ್ಟಿದ್ದು.
ಏಳು
ದಿವಸದ
ಪ್ರವಾಸ
ಕಾರ್ಯಕ್ರಮದ
ನಿಮಿತ್ತ
ಸೋಮವಾರ
ಯೂರೋಪಿಗೆ
ಪ್ರಯಾಣ
ಹೊರಡುವ
ಮುನ್ನ
ಕಾವೇರಿಯಲ್ಲಿ
ಕೈತೊಳೆದುಕೊಂಡ
ಬಿಹಾರಿ.
- ನಮ್ಮ ಪ್ರಧಾನಿಯಿಂದ
- ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಕಾವೇರಿ ವಿವಾದ ಚರ್ಚಿಸಲು ಸರ್ವಪಕ್ಷ ಸಭೆಗೆ ಜಯಾ ಬುಲಾವ್. ಮತಾಂತರ ವಿರುದ್ಧ ಜಯಾ ಹೊರಡಿಸಿರುವ ಹೊಸ ಶಾಸನದ ಬಗ್ಗೆ ತಮಿಳುನಾಡಿನಲ್ಲಿ ಹೊಸ ಕೋಲಾಹಲ.
- ಇನ್ನೇನು ನಾಗಪ್ಪ ಬಿಡುಗಡೆ ಎಂಬ ಸುದ್ದಿಗಳ ಬೆನ್ನಲ್ಲೇ ವೀರಪ್ಪನ್ನಿಂದ ಇನ್ನೊಂದು ಕ್ಯಾಸೆಟ್ ಬಿಡುಗಡೆ ! ಕಾವೇರಿ ಬಿಸಿಯಿಂದಾಗಿ ನಾಗಪ್ಪ ಮತ್ತು ವೀರಪ್ಪನ್ ಹಿಡಿಯಿರಿ ಆಂದೋಳನ ತಣ್ಣಗೆ.
Comments
Story first published: Monday, October 7, 2002, 5:30 [IST]