ಖಾಸಗಿ ಸಹಭಾಗಿತ್ವದಲ್ಲಿ ಖಾದಿಗೆ ಕಾಯಕಲ್ಪ ;ಆಧುನಿಕತೆಯ ಲೇಪ
ಬೆಂಗಳೂರು : ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಅಕ್ಟೋಬರ್ 2 ರಿಂದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಖಾದಿ ವಸ್ತ್ರಗಳ ಮಳಿಗೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸುತ್ತಿದೆ.
ಖಾಸಗಿ ವಸ್ತ್ರಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಖಾದಿ ಗ್ರಾಮೋದ್ಯೋಗ ಮಂಡಳಿ ಖಾಸಗಿಯವರೊಂದಿಗೆ ಕೈ ಜೋಡಿಸುತ್ತಿದೆ . ನಗರದ ಶೇಷಾದ್ರಿಪುರಂ ಸಮೀಪ ಮಂಡಳಿಯ ಹೆಸರಿನಲ್ಲಿ ಖಾಸಗಿ ಖಾದಿ ಮಳಿಗೆಗಳು ಅ.2ರಿಂದ ಪ್ರಾರಂಭವಾಗಲಿವೆ ಎಂದು ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ। ಬೋರೇಗೌಡ ಶನಿವಾರ (ಸೆ.28) ಸುದ್ದಿಗಾರರಿಗೆ ತಿಳಿಸಿದರು.
ಆಧುನಿಕತೆಯ
ಲೇಪ
:
ಮುಂದಿನ
ಮೂರು
ವರ್ಷಗಳಲ್ಲಿ
ಖಾದಿ
ಭಂಡಾರಗಳನ್ನು
ಸಂಪೂರ್ಣ
ಗಣಕೀಕರಿಸಲು
ಮಂಡಳಿ
ಉದ್ದೇಶಿಸಿದ್ದು
,
ಕ್ರೆಡಿಟ್
ಕಾರ್ಡ್
ಬಳಕೆ
ಸೌಲಭ್ಯವನ್ನೂ
ಜಾರಿಗೆ
ತರಲಾಗುವುದು.
ಖಾದಿ
ಉತ್ಪಾದಿಸುವ
ಚರಕಗಳನ್ನು
ಕೂಡ
ಆಧುನೀಕರಿಸಲಾಗುತ್ತಿದೆ
ಎಂದು
ಬೋರೇಗೌಡ
ಹೇಳಿದರು.
ಗಾಂಧಿ
ಜಯಂತಿ
ಪ್ರಯುಕ್ತ
ಖಾದಿಗೆ
ರಿಯಾಯ್ತಿ
ಅಕ್ಟೋಬರ್
2
ರಿಂದ
45
ದಿನಗಳ
ಕಾಲ
ಖಾದಿ
ವಸ್ತ್ರಗಳಿಗೆ
ಗಾಂಧಿ
ಜಯಂತಿ
ಅನ್ವಯ
ರಿಯಾಯಿತಿ
ಇದೆ.
ಕಾಟನ್ಗೆ
ಪ್ರತಿಶತ
35,
ಉಲ್ಲನ್ಗೆ
ಶೆ.30
ಹಾಗೂ
ರೇಷ್ಮೆ
ಖಾದಿಗೆ
ಶೇ.20
ರಿಯಾಯಿತಿ
ಸೌಲಭ್ಯವಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...