ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಾರ್ವಜನಿಕ ಸಂಪರ್ಕ ಸೊಸೈಟಿ ಪ್ರಶಸ್ತಿ :ಎಸ್ಸೆಂ ಕೃಷ್ಣ ವರ್ಷದ ವ್ಯಕ್ತಿ
ಬೆಂಗಳೂರು : ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ವರ್ಷದ ವ್ಯಕ್ತಿ, ನಗರದ ಮೇಯರ್ ಕೆ.ಚಂದ್ರಶೇಖರ್ ಪರಿಸರ ರಕ್ಷಕ, ಕೆಪಿಟಿಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ವಿ.ಪಿ.ಬಳಿಗಾರ್ ಕ್ಷಾಮದಲ್ಲೂ ವಿದ್ಯುತ್ ಸಮಸ್ಯೆ ನಿವಾರಕ !
ಭಾರತೀಯ
ಸಾರ್ವಜನಿಕ
ಸಂಪರ್ಕ
ಸೊಸೈಟಿಯ
ಬೆಂಗಳೂರು
ವಿಭಾಗ
ವಿವಿಧ
ಪ್ರಶಸ್ತಿಗಳಿಗೆ
ಆಯ್ಕೆ
ಮಾಡಿರುವ
ವ್ಯಕ್ತಿಗಳಿವರು.
ಆಯ್ಕೆಯ
ಪೂರ್ಣ
ಪಾಠ...
- ಸಾರ್ವಜನಿಕ ಸಂಪರ್ಕದ ವರ್ಷದ ವ್ಯಕ್ತಿ ಎಸ್ಸೆಂ ಕೃಷ್ಣ.
- ಪರಿಸರ ರಕ್ಷಣೆಗೆ ಮೇಯರ್ ಕೆ.ಚಂದ್ರಶೇಖರ್.
- ಪ್ರತಿಕೂಲ ಪರಿಸ್ಥಿತಿಯಲ್ಲೂ ಸರಾಗ ವಿದ್ಯುತ್ ನಿರ್ವಹಣೆಗಾಗಿ ವಿ.ಪಿ.ಬಳಿಗಾರ್ ಅವರಿಗೆ ಜ್ಯೋತಿ ರಾಮಲಿಂಗಂ ಪ್ರಶಸ್ತಿ.
- ಜಾನಪದ ಲೋಕದ ಜನಕ ಡಾ.ಎಚ್.ಎಲ್.ನಾಗೇಗೌಡ, ಚಿತ್ರತಾರೆ ಜಯಂತಿ, ರಂಗಭೂಮಿಯ ಸಿ.ಜಿ.ಕೃಷ್ಣಸ್ವಾಮಿ, ಮೇಕಪ್ ನಾಣಿ, ಎಚ್.ವಿ.ಮಲ್ಲಿಕಾರ್ಜುನ್, ಪ್ರದೀಪ್ ಗುಹಾ ಮತ್ತು ಡಾ। ವೆಂಕಟೇಶ್ ಕೃಷ್ಣಮೂರ್ತಿ ಅವರಿಗೆ ವಿಶೇಷ ಪ್ರಶಸ್ತಿ.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣ ಗಾರುಡಿ
Comments
Story first published: Wednesday, August 7, 2002, 0:00 [IST]