ಸೂಜಿಮಲ್ಲಿಗೆ 14 ನೇ ಸಂಚಿಕೆಯಲ್ಲಿ ಏನುಂಟು, ಏನಿಲ್ಲ !
ಕಲಾವಿದ
ಸಂತೆ
ಸರಕು
ಯಾಕಾಗುತ್ತಾನೆ?
ಊರಹಬ್ಬದಿಂದ
ನಾಡಹಬ್ಬದವರೆಗೆ
ಯಾವುದಾದರೊಂದು
ಕಾರ್ಯಕ್ರಮ
ವಿವಾದದ
ಸೋಂಕಿಲ್ಲದೆ
ನಡೆವ
ಉದಾಹರಣೆ
ಕನ್ನಡ
ಸಂದರ್ಭದಲ್ಲಿ
ಕಾಣುವುದು
ಸಾಧ್ಯವೇ
ಇಲ್ಲವೇನೊ!
ಆ.
30
ರಿಂದ
ಡೆಟ್ರಾಯಿಟ್ನಲ್ಲಿ
ನಡೆಯಲಿರುವ
‘ವಿಶ್ವ
ಕನ್ನಡ
ಸಮ್ಮೇಳನ’ವೂ
ವಿವಾದದಿಂದ
ಹೊರತಲ್ಲ
.
ಕರ್ನಾಟಕದಿಂದ
ಅಮೆರಿಕಾಗೆ
ತೆರಳುವ
ಕಲಾವಿದರ
ಕುರಿತು
ಅಪಸ್ವರವೆದ್ದಿದೆ.
ಅದೆಲ್ಲ
ಸರಿ,
ಕಲಾವಿದ
ಯಾಕೆ
ಹೀಗೆ
ಸಂತೆ
ಸರಕಾಗುತ್ತಾನೆ?
ಡಾಕ್ಟರಿದ್ದಾರೆ
ಎಚ್ಚರಿಕೆ
!
ಬೆಂಗಳೂರಿನಂಥ
ನಗರಗಳಲ್ಲಿ
ಒಂದೇ
ಒಂದು
ಸಹಜ
ಹೆರಿಗೆಯೂ
ಆಗುವುದಿಲ್ಲ.
ಪ್ರತಿಯಾಂದು
ಸಿಝೇರಿಯನ್ನೇ!
ಬಹುಶಃ
ಈ
ಕೆಟ್ಟ
ಜಗತ್ತಿಗೆ
ಬರುವುದಕ್ಕೆ
ಮಕ್ಕಳು
ಹಿಂಜರಿಯುತ್ತಾವೋ
ಏನೋ?
ದೇವರ
ಮಕ್ಕಳು
ಉಚಿತ
ಎಂದವರು
ಯಾರು?
ಕುರುಚಲು
ಗುಡ್ಡಗಳ
ನಡುವಿನ
ಸುವರ್ಣಗಿರಿ
!
ಧ್ಯಾನದಂತೆ,
ತಪಸ್ಸಿನಂತೆ
ಸಿನಿಮಾ
ಮಾಡುತ್ತಿರುವ
ಅನನ್ಯ
ಗಿರೀಶ್
ಕಾಸರವಳ್ಳಿ.
ಈತ
ಕಾಸಿಗಾಗಿ
ಸಿನಿಮಾ
ಮಾಡಿದ್ದೇ
ಇಲ್ಲ
.
ಅಂದರೆ
ಪ್ರಶಸ್ತಿಗಾಗಿ
ಸಿನಿಮಾ
ಮಾಡಿದರು
ಎಂದಲ್ಲ
.
ಕಾಸರವಳ್ಳಿ
ಸಿನಿಮಾ
ಮಾಡಿದ್ದು
ಸಿನಿಮಾಕ್ಕಾಗಿ!
ಆ
ಬದ್ಧತೆಯಿಂದಾಗಿಯೇ
ನಾಲ್ಕನೇ
ಸ್ವರ್ಣ
ಕಮಲ
ಅವರಿಗೊಲಿದಿದೆ.
ಕಾಸರವಳ್ಳಿ
ಸದ್ಯಕ್ಕೆ
ಸತ್ಯಜಿತ್
ರೇ
ಬೆನ್ನಿಗಿದ್ದಾರೆ.
ದಾವಣಗೆರೆ
ಅಂದ್ರೆ
ಏನಂದ್ಕೊಂಡ್ರಿ....?
ದಾವಣಗೆರೆಯನ್ನು
ನೀವು
ಮನಸಾರೆ
ಪ್ರೀತಿಸಬಹುದು,
ಹೊಟ್ಟೆತುಂಬ
ದ್ವೇಷಿಸಬಹುದು.
ಆದರೆ
ನಿರ್ಲಕ್ಷಿಸುವುದಂತೂ
ಸಾಧ್ಯವಿಲ್ಲ.
ಊರಲ್ಲದ
ಊರಿನ
ಬಗ್ಗೆ,
ಕೇರಿಯಲ್ಲದ
ಕೇರಿಯ
ಬಗ್ಗೆ
ಒಂದು
ಭಾವನಾತ್ಮಕ
ಟಿಪ್ಪಣಿ
ಇಲ್ಲಿದೆ.
ಇದು
ದಾವಣಗೆರೆ
ಎಂಬ
ದಾವಣಿಯುಟ್ಟ
ಮೆಣಸಿನಕಾಯಿ
ಸುಂದರಿಯ
ಸರ್ವಾಂಗ
ದರ್ಶನ...
ಸುಮತೀಂದ್ರ
ನಾಡಿಗರ
ತಮಾಷೆ
ಪದ್ಯಗಳು
ಬದುಕಿನಷ್ಟೇ
ಕಾವ್ಯವನ್ನೂ
ಪ್ರೀತಿಸಬಲ್ಲ
,
ಕಾಮಿಸಬಲ್ಲ
‘ನಾ-ಡಿಗ್’
ತುಂಟಾಟದ
ಕವಿಯೂ
ಹೌದು.
‘ದಾಂಪತ್ಯ
ಗೀತ’ದ
ಗಂಭೀರತೆ,
‘ಹೆಬ್ಬಾವು’
ಕವಿತೆಯ
ಗಹನತೆ
ಜೊತೆ
ಜೊತೆಗೆ
ತಮಾಷೆ
ಪದ್ಯಗಳನ್ನೂ
ನಾಡಿಗರು
ಬರೆಯಬಲ್ಲರು.
ಕೆಳಗಿನ
ಪದ್ಯಗಳಲ್ಲಿ
(ಪದ್ಯಗಳೆಂದು
ನಾಡಿಗರೇ
ಧೈರ್ಯದಿಂದ
ಕರೆದಿದ್ದಾರೆ)
ನಿಮಗೆ
ಕಾಣಿಸುವುದು
ತುಂಟ
ನಾಡಿಗರು.
ಪದ್ಯ
ಇಷ್ಟು
ಲೈಟಾದ್ರೆ
ಹೇಗ್
ನಾಡಿಗ್ರೇ
?
ಅಂತೀರಾ
...
ದಿಟ
ನಾಗರ
ಹಿಡಿದು
ಮುದ್ದಿಸುವ
ಅನೀಸ್!
ಈ
ಗಾರುಡಿಗನ
ಕೈಯ್ಯಲ್ಲಿ
ಹಾವು
ಹೂವಾಗುತ್ತೆ
,
ಹಸುಗೂಸಾಗುತ್ತೆ
.
ನೀವೇನಾದರೂ
ಹಾವು
ಕಂಡರೆ
ಅನೀಸ್
ಅಹಮದ್ಗೆ
ಡಯಲ್
ಮಾಡಿ..
ಆಗಸ್ಟ್
13
ರಂದು
ನಾಗರಪಂಚಮಿ.
ಈ
ಸಂದರ್ಭದಲ್ಲಿ
ಉರಗ
ಪ್ರೇಮಿ
ಅನೀಸ್ಗೆ
ಹಲೋ
ಎನ್ನಿ
.
ದೂರವಾಣಿ
ಸಂಖ್ಯೆ:
9844037424.
ಮುಂದಿನ ಸಂಚಿಕೆಯಲ್ಲಿ : ವಿಶ್ವ ಕನ್ನಡ ಸಮ್ಮೇಳನಗಳು - ಒಂದು ಚರ್ಚೆ (ಸೂಜಿಮಲ್ಲಿಗೆ ಅಭಿಮಾನಿಗಳಿಗೆ ಮಾತ್ರ )