ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದ್ದುಗೆ ಸಿಕ್ಕ ಬಗಲಿಗೇ ಜೀವ ಬೆದರಿಕೆ, ಕಲಾಂಗೆ ಬಿಗಿ ಭದ್ರತೆ

By Staff
|
Google Oneindia Kannada News

ನವದೆಹಲಿ : ಭಾರತದ ಹೊಸ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂಗೆ ಜೀವ ಬೆದರಿಕೆ !ಬೆದರಿಕೆ ಹಾಕಿರುವವರಾರು? ಹೆಚ್ಚುವರಿ ಪೊಲೀಸ್‌ ಆಯುಕ್ತ ಜೆ.ಕೆ.ಶರ್ಮ ಉತ್ತರ ಹೇಳಲು ಒಲ್ಲೆ ಅನ್ನುತ್ತಾರೆ. ಹೆಚ್ಚು ಕೆದಕಿದರೆ, ಶ್‌... ಎಂದು ನಡೆಯುತ್ತಾರೆ.

ಹಿಂದೂ ಪತ್ರಿಕೆಯ ವರದಿ ಪ್ರಕಾರ ಸಂಘಟನೆಗಳಾದ ಲಷ್ಕರ್‌- ಎ- ತೊಯಿಬಾ ಮತ್ತು ಹಿಬ್‌ಬುಲ್‌ ಮುಜಾಹಿದ್ದೀನ್‌ ಕಡೆಯವರು ಈ ಬೆದರಿಕೆ ಕರೆಗಳನ್ನು ಮಾಡಿದ್ದಾರೆ. ಕಲಾಂ ಅವರ ಆಜೂಬಾಜು ಇದೀಗ ದಿನದ ಇಪ್ಪತ್ತನಾಲ್ಕೂ ತಾಸು ಪೊಲೀಸರೇ ಪೊಲೀಸರು. ಅವರ ಕಾವಲಿಗೆ ನಿಂತಿರುವ ಪೊಲೀಸರ ಪೈಕಿ ಉನ್ನತ ಅಧಿಕಾರಿಗಳೇ ಹೆಚ್ಚು. ಖುದ್ದು ಜೆ.ಕೆ.ಶರ್ಮ ಕಾವಲು ಪರಿಶೀಲನೆಗೆ ನಿಂತಿದ್ದಾರೆ.

(ಏಜೆನ್ಸೀಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X