ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಮಾತಿನ ಮಲ್ಲ ವೆಂಕಯ್ಯ ನಾಯ್ಡು
ನವದೆಹಲಿ : ಭಾರತೀಯ ಜನತಾಪಕ್ಷದ ನೂತನ ಅಧ್ಯಕ್ಷರನ್ನಾಗಿ ವೆಂಕಯ್ಯ ನಾಯ್ಡು ಅವರನ್ನು ಪ್ರಧಾನಿ ವಾಜಪೇಯಿ ನೇಮಿಸಿದ್ದಾರೆ.
ವೆಂಕಯ್ಯನಾಯ್ಡು ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಹಾಗೂ ಎಲ್.ಕೆ.ಅಡ್ವಾಣಿ ಅವರನ್ನು ಉಪ ಪ್ರಧಾನಿಯಾಗಿ ನೇಮಿಸಿರುವ ಕುರಿತು ಸೋಮವಾರ ಬೆಳಗ್ಗೆ ಪ್ರಧಾನಿ ವಾಜಪೇಯಿ ಪ್ರಕಟಿಸಿದರು. ಅರುಣ್ ಜೇಟ್ಲಿ ಅವರನ್ನು ಬಿಜೆಪಿಯ ವಕ್ತಾರರನ್ನಾಗಿ ನೇಮಿಸಲಾಗಿದೆ.
ಕೇಂದ್ರ
ಸಂಪುಟದ
ಪುನರ್ರಚನೆಯೂ
ಸೋಮವಾರವೇ
ನಡೆಯಲಿದ್ದು
,
ಈ
ಬಾರಿ
ಕರ್ನಾಟಕದ
ಇಬ್ಬರು
ಸಂಸದರು
ಸಚಿವ
ಸ್ಥಾನ
ಪಡೆಯುವ
ನಿರೀಕ್ಷೆಯಿದೆ.
ಇದೇ
ಸಂದರ್ಭದಲ್ಲಿ
ಧನಂಜಯಕುಮಾರ್
ತಮ್ಮ
ಸಚಿವ
ಸ್ಥಾನ
ಕಳೆದುಕೊಳ್ಳುವ
ಸಾಧ್ಯತೆಯೂ
ಇದೆ.
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Monday, July 1, 2002, 5:30 [IST]