ಮೊಡವೆಗಳಿಗೆ ನಮಸ್ಕಾರ; ಕಳಂಕ ರಹಿತ ಚರ್ಮಕ್ಕೆ ಆಯುರ್ವೇದ
ಮೊಡವೆಗೆ ಹಾಗೂ ಮೊಡವೆ ದಾಳಿಯಿಂದ ಉಂಟಾದ ಕಲೆಗಳಿಗೆ ಪರಿಹಾರ ಇಲ್ಲವೇ?
ಚರ್ಮವೈದ್ಯರನ್ನು ಎಡತಾಕಿದರೆ ನೂರೆಂಟು ಬಗೆಯ ಕ್ರೀಂ ಕೊಡುತ್ತಾರೆ. ಹಚ್ಚಿದರೆ ಮೊಡವೆ ಕಡಿಮೆಯಾಗುತ್ತವೆ, ಬಿಟ್ಟರೆ ಹೆಚ್ಚಾಗುತ್ತವೆ. ಕೊನೆಗೆ ಅವು ಎಷ್ಟು ದಿನ ಕಾಡುತ್ತವೋ ನೋಡುವ ಎಂದು ಮೊಂಡರಾಗಬೇಕು. ಆದರೆ, ತಮಾಷೆ ನೋಡಿ- ಮೊಡವೆ ಮಾಯವಾದರೂ ಅವುಗಳ ಗುರುತು ಮಾಯವಾಗುವುದಿಲ್ಲ . ಮುಖದ ಚರ್ಮ ಕಂಡರೆ ಅದೇನು ಪ್ರೀತಿಯೋ ಅವುಗಳಿಗೆ!
ಇನ್ನಿಲ್ಲ ಮೊಡವೆಯ ಗೊಡವೆ ಎನ್ನುತ್ತಿದ್ದಾರೆ ಬೆಂಗಳೂರು ವೈದ್ಯ ಡಾ.ಜಿ.ನರಸಿಂಹ ಸ್ವಾಮಿ. ಅವರು ಆಯುರ್ವೇದಿಕ್ ಚಿಕಿತ್ಸಕರು. ಪ್ರಾಚೀನ ಆಯುರ್ವೇದ ಸಿದ್ಧಾಂತಗಳಿಂದ ಮೊಡವೆಗೆ ನಮಸ್ಕಾರ ಹೇಳುವ ಚಿಕಿತ್ಸೆ ತಮ್ಮಲ್ಲಿದೆ ಎಂಬುದು ನರಸಿಂಹ ಸ್ವಾಮಿ ಅಂಬೋಣ.
ಮಾತ್ರೆ ಹಾಗೂ ದ್ರವರೂಪದ ಔಷಧಿಯನ್ನು ಚಿಕಿತ್ಸೆ ಒಳಗೊಂಡಿದೆಯಂತೆ. ಔಷಧಿಯ ಜನಕ ಅವರೇ ಸ್ವಾಮಿ. ಮೂರು ತಿಂಗಳು ಚಿಕಿತ್ಸೆ ಪಡೆಯಿರಿ. ಆಮೇಲೆ ಕನ್ನಡಿ ನೋಡಿಕೊಳ್ಳಿ ಅನ್ನುತ್ತಾರೆ ಅವರು. ಒಂದು ತಿಂಗಳಲ್ಲೇ ಪರಿಣಾಮ ಕಾಣಿಸತೊಡಗುತ್ತದಂತೆ.
ಯುವ
ಜನತೆಗೆ
ಮೊಡವೆ
ಶಾಪವಾಗಿ
ಕಾಡುತ್ತದೆ.
ಕೆಲವು
ಹುಡುಗ/ಹುಡುಗಿಯರು
ಮೊಡವೆಯನ್ನೇ
ಮನೋರೋಗವಾಗಿ
ಹಚ್ಚಿಕೊಳ್ಳುವುದೂ
ಉಂಟು.
ಇವರಿಗೆಲ್ಲಾ
ನನ್ನ
ಚಿಕಿತ್ಸೆ
ರಾಮಬಾಣ
ಎನ್ನುತ್ತಾರೆ
ನರಸಿಂಹ
ಸ್ವಾಮಿ.
ಚಿಕಿತ್ಸೆ
ಕುರಿತು
ವಿವರಗಳನ್ನು
ಪಡೆಯಲು
ಬಯಸುವವರು
ಸ್ವಾಮಿ
ಅವರನ್ನು
ಸಂಪರ್ಕಿಸಬಹುದು.
ದೂರವಾಣಿ
ಸಂಖ್ಯೆ
:
080-3402256
(ಆಸ್ಪತ್ರೆ),
2875913
(ಮನೆ).
(ಇನ್ಫೋ
ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...