ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾಡು ಇಲ್ಲವೇ ಮಡಿ : ಅಂತಿಮ ಸಮರಕ್ಕೆಮೀನುಗಾರರು ಸಿದ್ಧ
ಬೆಂಗಳೂರು : ತೀವ್ರ ಸಂಕಷ್ಟ ಎದುರಿಸುತ್ತಿರುವ ಮೀನುಗಾರರು ಅಂತಿಮ ಹೋರಾಟಕ್ಕೆ ಸಿದ್ಧವಾಗಿದ್ದು , ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಜುಲೈ 25 ರಿಂದ ‘ಮಾಡು ಇಲ್ಲವೆ ಮಡಿ’ ಆಂದೋಲನ ಆರಂಭಿಸಲಿದ್ದಾರೆ.
ದೆಹಲಿ, ಮುಂಬಯಿ, ಚೆನ್ನೈ, ಭುವನೇಶ್ವರ, ತಿರುವನಂತಪುರ, ಪಣಜಿ, ಮಂಗಳೂರು, ವಿಶಾಖಪಟ್ಟಣ ಮತ್ತು ರಾಮನಾಥ್ನಲ್ಲಿ ಮೀನುಗಾರರ ಪ್ರತಿಭಟನೆ ಏಕಕಾಲದಲ್ಲಿ ನಡೆಯಲಿದೆ. ಬೇಡಿಕೆ ಈಡೇರುವವರೆಗೂ ಸರ್ಕಾರಿ ಕಚೇರಿಗಳ ಎದುರು ಪ್ರತಿಭಟನೆ ಮುಂದುವರಿಯುವುದು ಎಂದು ರಾಷ್ಟ್ರೀಯ ಮೀನುಗಾರರ ವೇದಿಕೆ ಅಧ್ಯಕ್ಷ ಹರಿಕೃಷ್ಣ ದೇಬನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Thursday, June 13, 2002, 5:30 [IST]