ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಿರಿಯೂರು ಸಮೀಪ ಬಸ್ಸು-ಲಾರಿ ಡಿಕ್ಕಿ, ಐವರ ದುರ್ಮರಣ
ಬೆಂಗಳೂರು : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ದುರ್ಮರಣಕ್ಕೀಡಾಗಿದ್ದಾರೆ.
ಖಾಸಗಿ ಐಷಾರಾಮಿ ಬಸ್ಸು ಹಾಗೂ ಲಾರಿ ನಡುವೆ ಸೋಮವಾರ ಬೆಳಗ್ಗೆ ಸಂಭವಿಸಿದ ಡಿಕ್ಕಿಯಲ್ಲಿ ಈ ಅಪಘಾತ ಸಂಭವಿಸಿದೆ. ಸಾವಿಗೀಡಾದ ಐದು ಮಂದಿಯಲ್ಲಿ ಮೂವರು ಬಸ್ಸಿನ ಪ್ರಯಾಣಿಕರಾದರೆ, ಉಳಿದ ಇಬ್ಬರು ಲಾರಿಯಲ್ಲಿದ್ದವರು ಎಂದು ಪೊಲೀಸ್ ಮೂಲಗಳು ಹೇಳಿವೆ.
ಬಸ್ಸು-
ಲಾರಿ
ಅಪಘಾತದಲ್ಲಿ
ಹಲವಾರು
ಮಂದಿ
ಗಾಯಗೊಂಡಿದ್ದಾರೆ.
ಹತ್ತಿರದ
ಆಸ್ಪತ್ರೆಗೆ
ಗಾಯಾಳುಗಳನ್ನು
ಚಿಕಿತ್ಸೆಗಾಗಿ
ದಾಖಲಿಸಲಾಗಿದೆ
ಎಂದು
ಪೊಲೀಸರು
ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Monday, May 6, 2002, 5:30 [IST]