ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಗಡೆ ಸನ್ಯಾಸಕ್ಕೆ ಸಂಯುಕ್ತ ದಳದ ಅಡ್ಡಗಾಲು, ರಾಜ್ಯಸಭೆ ಆಮಿಷ

By Staff
|
Google Oneindia Kannada News

ಬೆಂಗಳೂರು : ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ರಾಜಕೀಯ ಸನ್ಯಾಸಕ್ಕೆ ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಿರುವ ಸಂಯುಕ್ತ ಜನತಾದಳ, ರಾಜ್ಯಸಭಾ ಚುನಾವಣೆಗೆ ಹೆಗಡೆ ಅವರನ್ನೇ ತನ್ನ ಹುರಿಯಾಳನ್ನಾಗಿ ಕಣಕ್ಕಿಳಿಸಲು ತೀರ್ಮಾನಿಸಿದೆ.

ಸಂಯುಕ್ತ ದಳದ ರಾಜ್ಯಾಧ್ಯಕ್ಷ ಸಿ.ಭೈರೇಗೌಡ ಅವರ ನಿವಾಸದಲ್ಲಿ ಶುಕ್ರವಾರ ಸೇರಿದ ಪಕ್ಷದ ನಾಯಕರ ಸಭೆ ಹೆಗಡೆ ಅವರೇ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಎಂದು ತೀರ್ಮಾನಿಸಿತು. ಪ್ರಸ್ತುತ ಹೆಗಡೆ ಅವರು ದೆಹಲಿಯಲ್ಲಿದ್ದು, ಪಕ್ಷದ ಮುಖಂಡರ ನಿಯೋಗ ಭಾನುವಾರ ದೆಹಲಿಗೆ ತೆರಳಿ ಪಕ್ಷದ ನಿರ್ಧಾರವನ್ನು ಹೆಗಡೆ ಅವರಿಗೆ ತಿಳಿಸಲಿದೆ.

ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಹೆಗಡೆ, ತಾವು ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X