ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಥಸಪ್ತಮಿ ಪ್ರಯುಕ್ತ ಮೇಲುಕೋಟೆಯಲ್ಲಿ ವೈಭವದ ಮೆರವಣಿಗೆ

By Staff
|
Google Oneindia Kannada News

ಮಂಡ್ಯ: ಮಂಡ್ಯಜಿಲ್ಲೆಯ ಪುಣ್ಯಕ್ಷೇತ್ರ ಮೇಲುಕೋಟೆಯಲ್ಲಿ ರಥಸಪ್ತಮಿ ಪ್ರಯುಕ್ತ ಮಂಗಳವಾರ (ಫೆ.19) ಚೆಲುವನಾರಾಯಣ ಸ್ವಾಮಿಯ ವೈಭವದ ಮೆರವಣಿಗೆ ಹಾಗೂ ಕಲಾ ಮೇಳ ಜರುಗಿತು. ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಸ್ವಾಮಿಯನ್ನು ಕೂರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ವೇದಘೋಷಗಳೊಂದಿಗೆ ಆರಂಭವಾದ ಮೆರವಣಿಗೆಯ ಮುಂದೆ ಕಳಶಹೊತ್ತು ಸಾಗಿದ ನಾರಿಯರು, ವೀರಗಾಸೆ, ಪೂಜೆ ಕುಣಿತ, ಗಾರುಡಿ, ಪಟ ಕುಣಿತ, ದೊಣ್ಣೆ ವರಸೆ,ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X