ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ.16ರಂದು ಮುಂಬೈನಲ್ಲಿ ‘ರವಿಬೆಳಗೆರೆಯಾಂದಿಗೆ ಸಾಹಿತ್ಯ ಸಂಜೆ’

By Staff
|
Google Oneindia Kannada News

ಮುಂಬಯಿ : ಮುಂಬಯಿ ಕನ್ನಡಿಗರ ಸಂಘಟನೆಯಾದ ವೀರಕೇಸರಿ ಕಲಾ ವೃಂದವು ಫೆ.16ರ ಶನಿವಾರ ‘ರವಿ ಬೆಳಗೆರೆಯಾಂದಿಗೆ ಒಂದು ಸಾಹಿತ್ಯ ಸಂಜೆ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಸಾಹಿತ್ಯ ಅಂಗಳ ಕಾರ್ಯಕ್ರಮವು ಮಾತುಂಗದಲ್ಲಿರುವ ಕರ್ನಾಟಕ ಸಂಘದಲ್ಲಿ ನಡೆಯಲಿದೆ.

ಅಲ್ಲದೆ ಭಾನುವಾರ ಕಲಾ ವೃಂದವು ಹಾಯ್‌ ಬೆಂಗಳೂರು ಪತ್ರಿಕೆಯ ಸಂಪಾದಕ ಹಾಗೂ ಲೇಖಕ ರವಿ ಬೆಳಗೆರೆ ಅವರನ್ನು ಸನ್ಮಾನಿಸುತ್ತಿದೆ. ಸಂಘದ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಕಲಾವೃಂದದ ಅಧ್ಯಕ್ಷ ಶಿವಕುಮಾರಶೆಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ಇನ್‌ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X